ಶಿವಮೊಗ್ಗದಲ್ಲಿ ನಾಳೆ ರಾಜ್ಯೋತ್ಸವ ಸಪ್ತಾಹಕ್ಕೆ ಚಾಲನೆ, ಯಾವ್ಯಾವ ತಾಲೂಕಿನಲ್ಲಿ ಯಾವಾಗಿದೆ ಕಾರ್ಯಕ್ರಮ?

D-Manjunatha-about-kannada-shahitya-sammelana

ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಜಾನಪದ ಪರಿಷತ್‌ ನೇತೃತ್ವದಲ್ಲಿ ಒಂದು ವಾರ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್‌, ನ. 24ರಂದು ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ಸಪ್ತಾಹ ಕಾರ್ಯಕ್ರಮ ಆರಂಭವಾಗಲಿದೆ. ನ.25ರಂದು ಭದ್ರಾವತಿಯಲ್ಲಿ, 26ರಂದು ತೀರ್ಥಹಳ್ಳಿಯಲ್ಲಿ, 27ರಂದು ಸೊರಬ, 28ರಂದು ಶಿಕಾರಿಪುರ, 29ರಂದು ಹೊಸನಗರ, 30ರಂದು ಸಾಗರದ ನೆಹರೂ ಮೈದಾನದಲ್ಲಿ … Read more