ಶಿವಮೊಗ್ಗ ಡೈರಿ ಬಳಿ ಅಪಘಾತ, ಮೃತ ಯುವಕರ ಗುರುತು ಪತ್ತೆ

051121 Shimoga Bhadravathi Road Accident Bike KSRTC

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ಯುವಕರ ಗುರುತು ಪತ್ತೆಯಾಗಿದೆ. ಇಬ್ಬರೂ ಭದ್ರಾವತಿ ತಾಲೂಕು ಜಯಂತಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಾಚೇನಹಳ್ಳಿಯಲ್ಲಿ ಇವತ್ತು ಬೆಳಗ್ಗೆ ಕೆಎಸ್ಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಜಯಂತಿ ಗ್ರಾಮದ ಅಂಥೋಣಿ (34) ಮತ್ತು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ … Read more

GOOD NEWS | ಇನ್ಮುಂದೆ ಹೈದರಾಬಾದ್‌ನಲ್ಲೂ ಸಿಗುತ್ತೆ ಶಿವಮೊಗ್ಗದ ಹಾಲು, ಮುತ್ತಿನ ನಗರಿಗೆ ಎಷ್ಟು ಲೀಟರ್ ಹೋಗುತ್ತೆ? ಮಾರಾಟ ಹೇಗೆ?

230620 Shimoga Milk To Hyderabad Shimul 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜೂನ್ 2020 ಇನ್ಮುಂದೆ ಮುತ್ತಿನ ನಗರಿಯಲ್ಲಿ ಸಿಗಲಿದೆ ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಹಾಲು. ಹೈದರಾಬಾದ್‍ಗೆ ಹರಿಯಲಿದ ಶಿವಮೊಗ್ಗದ ಸಾವಿರಾರು ಲೀಟರ್‍ ಕ್ಷೀರ. ಎಲ್ಲವು ಅಂದುಕೊಂಡಂತೆ ಆದರೆ ಶಿವಮೊಗ್ಗ ಹಾಲು ಒಕ್ಕೂಟದ ಸಾವಿರಾರು ಲೀಟರ್ ಹಾಲು, ಹೈದರಾಬಾದ್‍ಗೆ ಹೋಗಲಿದೆ. ಮುತ್ತಿನ ನಗರಿಯ ಪ್ರತಿ ಅಂಗಡಿಯಲ್ಲೂ ಶಿವಮೊಗ್ಗದ ಹಳ್ಳಿ ಹಳ್ಳಿಯ ರೈತರ ಮನೆಯ ಹಾಲು ಮಾರಾಟವಾಗಲಿದೆ. ಇದಕ್ಕಾಗಿ ಶಿವಮೊಗ್ಗ ಹಾಲು ಒಕ್ಕೂಟ ಪ್ಲಾನ್ ಸಿದ್ಧಪಡಿಸಿಕೊಂಡಿದೆ. ಎಷ್ಟು ಲೀಟರ್ ಹಾಲು ಹೋಗಲಿದೆ? … Read more

ಶಿವಮೊಗ್ಗದಲ್ಲಿ ಇದೇ ಮೊದಲು, ಕ್ಲಿಕ್ ಮಾಡಿದರೆ ಸಮಸ್ಯೆ ಕ್ಲಿಯರ್, ಇದೊಂದು ನಂಬರ್ ಇದ್ರೆ ಪ್ರಾಬ್ಲಂಗಳು ಪರಿಹಾರ, ಏನಿದು ಗೊತ್ತಾ?

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 06 ಫೆಬ್ರವರಿ 2020 ರಾತ್ರಿ ಎಲ್ಲರು ಗಾಢ ನಿದ್ರೆಯಲ್ಲಿದ್ದಾಗಲೇ ವೆಂಕಟೇಶ್ ಅವರಿಗೆ ಉಸಿರಾಟದ ಸಮಸ್ಯೆ ಶುರುವಾಗಿದ್ದು. ಪಕ್ಕದಲ್ಲಿ ಮಲಗಿದ್ದ ಪತ್ನಿ ಎಚ್ಚರವಾಗಿ ದಿಗಿಲುಗೊಂಡರು. ಮನೆಯಲ್ಲಿದ್ದವರನ್ನೆಲ್ಲ ಎಬ್ಬಿಸಿದರು. ಯಾರಿಗೂ ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಅಕ್ಕಪಕ್ಕದ ಮನೆಯವರು ನೆರವಿಗೆ ಬಂದರು. ಆಂಬುಲೆನ್ಸ್’ಗೆ ಫೋನ್ ಮಾಡಿದರೆ ಸರ್ಕಾರಿ ಆಂಬುಲೆನ್ಸ್’ಗಳು 20 ನಿಮಿಷ, 10 ನಿಮಿಷ ಅನ್ನುತ್ತಿದ್ದಾರೆ. ಖಾಸಗಿ ಆಂಬುಲೆನ್ಸ್’ಗೆ ಫೋನ್ ಮಾಡೋಕೆ ಯಾರ ಬಳಿಯೂ ನಂಬರ್ ಇಲ್ಲ. ಸ್ಕೂಲ್ ಬೆಲ್ ಹೊಡೆಯುವ ಟೈಮ್ ಹತ್ತಿರವಾಗ್ತಿದೆ. … Read more