ಅರಸಾಳು ಗ್ರಾಮದಲ್ಲಿ ಮಾಜಿ ಶಾಸಕ ನಿಧನ, ಮುಖಂಡರ ಸಂತಾಪ

Former-MLA-Umakanth-Borker-No-more

SHIVAMOGGA LIVE NEWS | 16 MAY 2023 SORABA : ಮಾಜಿ ಶಾಸಕ (Former MLA) ಉಮಾಕಾಂತ್‌ ಬೋರ್ಕರ್‌ (84) ಅವರು ಹೊಸನಗರ ತಾಲೂಕು ಅರಸಾಳು ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನೆರವೇರಿತು. ಉಮಾಕಾಂತ್‌ ಬೋರ್ಕರ್‌ ಅವರು 1978ರಲ್ಲಿ ಶಿರಸಿಯ ಶಾಸಕರಾಗಿದ್ದರು. ಬಹು ವರ್ಷದಿಂದ ಅರಸಾಳು ಗ್ರಾಮದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. 1978ರಲ್ಲಿ ಶಿರಸಿಯಲ್ಲಿ ಕಾಂಗ್ರೆಸ್‌ ಪಕ್ಷದ ಶಂಕರ ಪುರುಷೋತ್ತಮ ಅವರ ವಿರುದ್ದ ಜನತಾ ಪಕ್ಷದ ಉಮಾಕಾಂತ್‌ ಬೋರ್ಕರ್‌ ಸ್ಪರ್ಧೆ ಮಾಡಿ 2713 ಮತಗಳ ಅಂತರದಲ್ಲಿ … Read more

ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ, ಅವರ ಬಗ್ಗೆ ಗೊತ್ತಿರಬೇಕಾದ 5 ವಿಚಾರಗಳಿವು

LT-thimmappa-Hegde-no-more

SHIVAMOGGA LIVE NEWS | 17 JANUARY 2023 SAGARA | ಮಾಜಿ ಶಾಸಕ (Former MLA), ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ (94) ಅವರು ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಗೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ನಿಧನದ ವಿಚಾರ ತಿಳಿಯುತ್ತಿದ್ದಂತೆ ಅವರ ಪರಿಚಿತರು, ಬೆಂಬಲಿಗರು, ಸಾಗರದ ನಾಗರಿಕರು ಕಂಬನಿ ಮಿಡಿದಿದ್ದಾರೆ. ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ, ಅಶೋಕ, ಸಹೋದರ ಗಣಪತಿ ಹೆಗಡೆ ಸೇರಿದಂತೆ ದೊಡ್ಡ ಸಂಖ್ಯೆಯ ಬಂಧು ಬಾಂಧವರನ್ನು ಅಗಲಿದ್ದಾರೆ. ಗೊತ್ತಿರಬೇಕಾದ 5 … Read more

ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಶಿವಮೊಗ್ಗ ಮಾಜಿ ಎಂಎಲ್ಎ

181218 Yedyurappa at Shivamogga BSY 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಸೆಪ್ಟಂಬರ್ 2020 ಕರೋನ ನೆಪದಲ್ಲಿ ಸಾಮಾನ್ಯ ಕಾಯಿಲೆ ಹೊಂದಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಹಾಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಐಸಿಯು ಕೊರತೆ ಇದೆ. ಕರೋನ ಪರೀಕ್ಷೆ ನೆಪದಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿಲ್ಲ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕಿದೆ. … Read more