ರೈಲಿಗೆ ಸಿಲುಕಿ ಯುವಕ ಸಾವು, ಸ್ಥಳಕ್ಕೆ ಪೊಲೀಸರ ಭೇಟಿ

Arasalu-Railway-Station

HOSANAGARA | ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇಂದು ಬೆಳಗ್ಗೆ ಘಟನೆ ನಡೆದಿರುವ ಸಾಧ್ಯತೆ ಇದೆ. (youth hit by train) ಹೊಸನಗರ ತಾಲೂಕು ಅರಸಾಳು ರೈಲ್ವೆ ನಿಲ್ದಾಣ ಸಮೀಪ ಘಟನೆ ಸಂಭವಿಸಿದೆ. ಮೃತನನ್ನು ಸಂತೋಷ್ (28) ಎಂದು ಗುರುತಿಸಲಾಗಿದೆ. ರೈಲ್ವೆ ಹಳಿ ಮೇಲೆ ಮೃತ ದೇಹ ಇರುವುದನ್ನು ಗಮನಿಸಿ, ಸ್ಥಳೀಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಬೈಪಾಸ್ ರಸ್ತೆಯಲ್ಲಿ ವ್ಯಕ್ತಿ ಕಣ್ಣಿಗೆ … Read more

ಕೊಡಚಾದ್ರಿ ಬೆಟ್ಟದ ತುತ್ತ ತುದಿಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

Kodachadri-Road-Problem

HOSANAGARA | ಕೊಡಚಾದ್ರಿ (kodachadri) ಬೆಟ್ಟದ ತುತ್ತ ತುದಿಗೆ ಏರಿದ್ದ ವ್ಯಕ್ತಿ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ಗೋವಿಂದ ಕುನ್ನಪ್ಪ (72) ಮೃತರು. ಕೊಡಚಾದ್ರಿ ಬೆಟ್ಟದ ಸರ್ವಜ್ಞಪೀಠದಲ್ಲಿ ಗೋವಿಂದ ಕುನ್ನಪ್ಪ ಅವರಿಗೆ ಹೃದಯಾಘಾತ ಸಂಭವಿಸಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕಣ್ಣಿಗೆ ಟಾರ್ಚ್ ಲೈಟ್ ಬಿಟ್ಟು, ಖಾರದ ಪುಡಿ ಎರಚಿ, ವ್ಯಕ್ತಿ ಮೇಲೆ ಮನಸೋಯಿಚ್ಛೆ ಹಲ್ಲೆ ಗೋವಿಂದ ಕುನ್ನಪ್ಪ … Read more

ಸರ್ಕಾರಿ ಪಿಯು ಕಾಲೇಜು ಬೀಗ ಒಡೆದು ಹಣ ಕಳ್ಳತನ, ದಾಖಲೆಗಳು ಚೆಲ್ಲಾಪಿಲ್ಲಿ

theft case general image

RIPPONPETE | ಕಾಲೇಜೊಂದರ ಕಚೇರಿಯ ಬೀಗಿ ಒಡೆದು ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ. ಕಾಲೇಜು ಅಭಿವೃದ್ಧಿ ದೃಷ್ಟಿಯಿಂದ ಇಟ್ಟಿದ್ದ ಹಣವನ್ನು ಕಳವು ಮಾಡಲಾಗಿದೆ. (THEFT AT COLLEGE) ಅಮೃತ ಸರ್ಕಾರಿ ಪದವಿ ಪದವಿ ಪೂರ್ವ ಕಾಲೇಜಿನಲ್ಲಿ ಘಟನೆ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಸಿಬ್ಬಂದಿ ಕಾಲೇಜಿಗೆ ಬಂದಾಗ ಪ್ರಾಂಶುಪಾಲರ ಕೊಠಡಿಯ ಬೀಗಿ ಮುರಿದಿತ್ತು. ದಾಖಲೆಗಳು ಚೆಲ್ಲಾಪಿಲ್ಲಿಯಾಗಿತ್ತು. ಸಿಬ್ಬಂದಿ ಘಟನೆ ಕುರಿತು ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾರೆ. (THEFT AT COLLEGE) ಪೊಲೀಸ್, ಶ್ವಾನದಳ ದೌಡು ಕಾಲೇಜಿನಲ್ಲಿ ಕಳ್ಳತನವಾದ ವಿಚಾರ ತಿಳಿಯುತ್ತಿದ್ದಂತೆ ರಿಪ್ಪನ್ … Read more

ಕೊಡಚಾದ್ರಿ ಕಾಲೇಜು ಬೀಗ ಮುರಿದ ಕಳ್ಳರು, ಫೈಲ್ ಗಳು ಚಲ್ಲಾಪಿಲ್ಲಿ, ಪ್ರಶ್ನೆ ಪತ್ರಿಕೆ ಸೇಫ್

Hosanagara taluk name Graphics

HOSANAGARA | ಕಾಲೇಜಿನ ಬೀಗ (THEFT AT COLLEGE) ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಪದವಿ ಪರೀಕ್ಷೆ ಹಿಂದಿನ ರಾತ್ರಿ ಘಟನೆ ಸಂಭವಿಸಿದೆ. ಹೊಸನಗರದ ಮಾವಿನಕೊಪ್ಪದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಘಟನೆ ಸಂಭವಿಸಿದೆ. ಕಾಲೇಜಿನ ಗೇಟ್, ಕಚೇರಿಗಳ ಬೀಗ ಮುರಿದು (THEFT AT COLLEGE) ಕಳ್ಳರು ಒಳ ಪ್ರವೇಶಿಸಿದ್ದಾರೆ. ಕಚೇರಿಯಲ್ಲಿನ ಫೈಲುಗಳನ್ನು ತೆಗೆದು ದಾಖಲೆಗಳನ್ನು ಚಲ್ಲಾಡಿರುವುದಾಗಿ ತಿಳಿದು ಬಂದಿದೆ. ಬೆಳಗ್ಗೆ ಸಿಬ್ಬಂದಿ ಕಾಲೇಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. (THEFT AT COLLEGE) ಇವತ್ತು ಪದವಿ ಪರೀಕ್ಷೆ ಇತ್ತು … Read more

ಕಾಡಿನಲ್ಲಿ ಅಸ್ಥಿಪಂಜರ ಪತ್ತೆ, ಪಕ್ಕದಲ್ಲಿತ್ತು ಸೀರೆ, ಸರ

HOSANAGARA-TALUK-NEWS-1.jpg

RIPPONPETE | ಕಾಡಿನಲ್ಲಿ ಅಸ್ಥಿಪಂಜರ (skeleton) ಪತ್ತೆಯಾಗಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು. ಅದರ ಪಕ್ಕದಲ್ಲಿ ಸೀರೆ ಮತ್ತು ಕೊರಳಿನ ಸರ ಪತ್ತೆಯಾಗಿದೆ. ಹಾರಂಬಳ್ಳಿ ಕಾಡಿನಲ್ಲಿ ಅಸ್ಥಿಪಂಜರ (skeleton) ಪತ್ತೆಯಾಗಿದೆ. ಸೀರೆ ಮತ್ತು ಕೊರಳಿನ ಸರ ಇರುವುದರಿಂದ ಇದು ಮಹಿಳೆಯ ಅಸ್ಥಿಪಂಜರ ಇರಬೇಕು ಎಂದು ಶಂಕಿಸಲಾಗಿದೆ. ಕಳೆದ ವರ್ಷ ಹಾರಂಬಳ್ಳಿ ಗ್ರಾಮದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ವೃದ್ಧೆಯ ಕುಟುಂಬದವರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಕಾಣೆಯಾಗಿದ್ದ ವೃದ್ಧೆಯದ್ದೆ ಸರ ಮತ್ತು ಸೀರೆ ಇರಬಹುದು … Read more

ಹೊಸನಗರದಲ್ಲಿ ಮೊಬೈಲ್ ಟವರ್ ಬ್ಯಾಟರಿ ಕದ್ದ ಇಬ್ಬರು ಅರೆಸ್ಟ್

Hosanagara taluk name Graphics

HOSANAGARA| ಮೊಬೈಲ್ ಟವರ್ ಗೆ (TOWER) ಅಳವಡಿಸಿದ್ದ ಬ್ಯಾಟರಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಯೂರ್ (23) ಮತ್ತು ಖಲೀಲ್ (32) ಬಂಧಿತರು. ಸೆ.12ರಂದು ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಮಲ್ಲೆಯಲ್ಲಿ ಘಟನೆ ಸಂಭವಿಸಿತ್ತು. ಖಾಸಗಿ ಕಂಪನಿಗೆ ಸೇರಿದ ಮೊಬೈಲ್ ಟವರ್’ನಲ್ಲಿ (TOWER) ಅಳವಡಿಸಿದ್ದ 18 ಬ್ಯಾಟರಿಗಳು ಕಳ್ಳತನವಾಗಿದ್ದವು. ದೂರು ಬಂದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕೈಯಲ್ಲಿದ್ದ ಬ್ರೇಸ್ ಲೆಟ್, ಕೊರಳಲಿದ್ದ ಚೈನ್ ಗಾಗಿ … Read more

ಜಮೀನಿನಲ್ಲಿ ವಿಷ ಸೇವಿಸಿದ್ದ ರೈತ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು

farmer suicide poison

RIPPONPETE | ಬೆಳಹಾನಿ, ಸಾಲಬಾಧೆಯಿಂದ (LOAN) ಮನನೊಂದು ವಿಷ ಕುಡಿದಿದ್ದ ರೈತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೊಪ್ಪದ ಮಂಜಪ್ಪ (55) ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕ್ಲಿಕ್ ಮಾಡಿ ಇದನ್ನೂ ಓದಿ | ಮಕ್ಕಳ ಕಳ್ಳರು ವದಂತಿ, ಕಂಡ ಕಂಡವರ ಮೇಲೆ ದಾಳಿ, ಶಿವಮೊಗ್ಗ, … Read more

ಅಡಕೆ ಗಿಡಗಳನ್ನು ಕಡಿದು ಹಾಕಿದ ಆರೋಪಿ ಪೊಲೀಸ್ ವಶಕ್ಕೆ

crime name image

HOSANAGARA | ಜಮೀನು ಕಲಹ ಮತ್ತು ದಾಯಾದಿ ವೈಷಮ್ಯಕ್ಕೆ ಅಡಕೆ ಗಿಡಗಳನ್ನು (ADIKE PLANT) ಕಡಿದು ಹಾಕಲಾಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬೈಲು ವಾಸಿ ಕೃಷಿಕ ಗಂಗಾಧರಯ್ಯ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಖಾತೆ ಜಮೀನಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಅಡಕೆ ಸಸಿಗಳನ್ನು ನೆಡಲಾಗಿತ್ತು. ಸುಮಾರು ಮೂರು ವರ್ಷದ ಸಸಿಗಳನ್ನ ಭಾನುವಾರ ರಾತ್ರಿ ಕಡಿದು ಹಾಕಲಾಗಿದೆ. 250 ಅಡಕೆ ಸಸಿಗಳನ್ನು (ADIKE PLANT) … Read more

ಥೈಲ್ಯಾಂಡ್, ಮಹಾರಾಷ್ಟ್ರದಂತೆ ಹೊಸನಗರದಲ್ಲೂ ಗಣಪತಿ ಮ್ಯೂಸಿಯಂ, ಹೇಗಿದೆ? ಏನೇನೆಲ್ಲ ಇದೆ?

Karanagiri-Ganapathi-Temple-Museum

ಶಿವಮೊಗ್ಗ | ಗಜಮುಖನಿಗೆ ನೂರಾರು ಹೆಸರುಗಳು ಇರುವಂತೆಯೆ ಹಲವು ರೂಪಗಳು ಇದ್ದಾವೆ. ವಿಶ್ವಾದ್ಯಂತ ಸಾವಿರಾರು ಸ್ವರೂಪದಲ್ಲಿ ವಕ್ರತುಂಡನನ್ನು (VAKRATUNDA) ಪೂಜಿಸಲಾಗುತ್ತಿದೆ. ಈಗ ಎಲ್ಲಾ ರೂಪದ ಗಣಪತಿಯನ್ನು (GANAPATHI) ನಮ್ಮೂರಿನಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಮುಖ ದೇವಸ್ಥಾನವೊಂದರಲ್ಲಿ ಮೋದಕ ಪ್ರಿಯನ ಮ್ಯೂಸಿಯಂ (MUSEUM) ಸಿದ್ಧಪಡಿಸಲಾಗಿದೆ. ದೇಶದಲ್ಲೇ ಇದು ವಿಭಿನ್ನವಾಗಿ ಪ್ರಯೋಗವಾಗಿದೆ. ಹೊಸನಗರ (HOSANAGARA) ತಾಲೂಕು ಕಾರಣಗಿರಿಯ (KARANAGIRI) ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (SIDDI VINAYAKA TEMPLE) ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ದೇಶ ವಿದೇಶದಲ್ಲಿರುವ ಸಾವಿರಾರು ರೂಪದ ಗಣಪತಿಯನ್ನು ಒಂದೇ ಸೂರಿನಡಿ … Read more

ನಡು ರಸ್ತೆಯಲ್ಲೆ ಅಡಕೆ, ಭತ್ತ, ಬಾಳೆ ಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

260822 Varamballi Villagers plant saplings on road

ಹೊಸನಗರ | ಕೆಸರು ಗದ್ದೆಯಂತೆ ಆಗಿದ್ದ ಗ್ರಾಮದ ಮುಖ್ಯರಸ್ತೆಯಲ್ಲಿ (MAIN ROAD) ಸಸಿ ನೆಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗೃಹ ಸಚಿವ (HOME MINISTER) ಆರಗ ಜ್ಞಾನೇಂದ್ರ ಅವರ ವಿರುದ್ಧ ಘೋಷಣೆ (PROTEST) ಕೂಗಿದರು. ಹೊಸನಗರ (HOSANAGARA) ತಾಲೂಲು ವಾರಂಬಳ್ಳಿ (VARAMBALLI) ನಿವಣೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿದೆ. ಕೆಸರು ಗದ್ದೆಯಂತೆ ಆಗಿರುವ ರಸ್ತೆಯಲ್ಲಿ ಗ್ರಾಮಸ್ಥರು ಅಡಕೆ, ಬಾಳೆ ಮತ್ತು ಭತ್ತದ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು. ಜನಪ್ರತಿನಿಧಿಗಳಿಗೆ ಹಲವು ಭಾರಿ ಮನವಿ ಮಾಡಿದರೂ … Read more