ನೂರೆಂಟು ಗುಂಡಿಗಳಿರುವ ಹೆದ್ದಾರಿಯಲ್ಲಿ ಲಾರಿ, ಬಸ್ಸುಗಳಿಗೆ ಲೆಕ್ಕಕ್ಕಿಲ್ಲದ ‘ಅವೈಜ್ಞಾನಿಕ ಹಂಪು’ಗಳೇಕೆ?
SHIMOGA | ‘ಹಂಪ್ ಗಳು (HUMPS) ಅವೈಜ್ಞಾನಿಕವಾಗಿವೆ. ಮೊದಲು ಅದನ್ನು ತೆರವು ಮಾಡಿ’. ಇದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಳೆದ ಕೆಡಿಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನೀಡಿದ ಸೂಚನೆ. ಅವರು ಹೇಳಿ ತಿಂಗಳಾದರೂ ಈವರೆಗೆ ಶಿವಮೊಗ್ಗ- ಭದ್ರಾವತಿ ನಡುವಿನ ಹಂಪ್ ಗಳು ತೆರವಾಗಿಲ್ಲ. ಹಂಪ್ ಗಳು ಎಂದರೆ ವೇಗ ನಿಯಂತ್ರಣ ಮಾಡಬೇಕು. ಆದರೆ ಶಿವಮೊಗ್ಗ-ಭದ್ರಾವತಿ ನಡುವಿನ ಹಂಪ್ ಗಳು ಯಮಲೋಕಕ್ಕೆ ದಾರಿಯಾಗಿವೆ. ರಸ್ತೆ ಚೆನ್ನಾಗಿಲ್ಲದಿದ್ದರೂ ಹಂಪ್ ಗಳು ಗಟ್ಟಿ ಮುಟ್ಟಾಗಿವೆ. ಸಾಲು … Read more