ಶಿವಮೊಗ್ಗ ಸಿಟಿಯಲ್ಲಿ ಶಕ್ತಿವರ್ಧಕ ಕಿಟ್ ವಿತರಣೆಗೆ ಸಿಕ್ತು ಚಾಲನೆ, ಇವತ್ತಿಂದ ಮನೆ ಮನೆಗೂ ತಲುಪುತ್ತೆ ಆಯುರ್ವೇದ ಕಿಟ್

290720 Ayurveda Kit Distribution in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಜುಲೈ 2020 ಕರೋನ ಸೋಂಕಿಗೆ ತುತ್ತಾಗಿ ಮೃತರಾಗುವವರ ಸಂಖ್ಯೆ ತುಂಬಾ ಕಡಿಮೆ. ಹಾಗಾಗಿ ಸೋಂಕಿನ ಕುರಿತು ಆತಂಕಗೊಳ್ಳಬೇಕಿಲ್ಲ. ಹಾಗೆಂದು ರೋಗವನ್ನು ಕಡೆಗಣಿಸದೆ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಖ್ಯಾತ ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ಸಲಹೆ ನೀಡಿದ್ದಾರೆ. ಕರೋನ ನಿಯಂತ್ರಣಕ್ಕೆ ಆಯುರ್ವೇದಿಕ್ ರೋಗ ನಿರೋಧಕ ಶಿಕ್ತಿವರ್ಧಕ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಡಿದ ಡಾ.ಗಿರಿಧರ್ ಕಜೆ, ಔಷಧೀಯ ಸಸ್ಯಗಳಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. … Read more