ಕಾಂಗ್ರೆಸ್ಗೆ ಮತ ನೀಡಲು 2 ಪ್ರಮುಖ ಕಾರಣ ನೀಡಿದ ಕಿಮ್ಮನೆ ರತ್ನಾಕರ್, ಸದ್ಯದಲ್ಲೇ ಮೋದಿಗೆ 50 ಪುಸ್ತಕ ಪಾರ್ಸಲ್
SHIVAMOGGA LIVE NEWS | 30 MAY 2024 SHIMOGA : ಏಳು ಕೋಟಿ ಕನ್ನಡಿಗರ ಸಮಸ್ಯೆಗಳ ಕುರಿತು ಮಾತನಾಡಲು ಅಧ್ಯಯನ ಮತ್ತು ಅನುಭವ ಅಗತ್ಯ. ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳು (Candidates) ಇದನ್ನು ಹೊಂದಿದ್ದಾರೆ. ಆದ್ದರಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಆಯನೂರು ಮಂಜುನಾಥ್ ಯಾವುದೆ ಪಕ್ಷದಲ್ಲಿದ್ದರೂ ಜನಪರ ವಿಷಯಗಳಿಗಾಗಿ ತಮ್ಮದೆ ಪಕ್ಷದ … Read more