ಶಿವಮೊಗ್ಗದಲ್ಲಿ ಡಿ.28ರಿಂದ ಸರಳ ತಂತ್ರಗಳು, ಕ್ರಿಯಾಯೋಗ ಶಿಬಿರ, ನೋಂದಣಿ ಅರಂಭ
ಶಿವಮೊಗ್ಗ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಆರ್ಯವೈಶ್ಯ ಸಂಸ್ಕೃತಿ ಸದನದಲ್ಲಿ ಡಿ.28ರಿಂದ ಜನವರಿ 7 ರವರೆಗೆ ಸರಳ ತಂತ್ರಗಳು ಹಾಗೂ ಕ್ರಿಯಾಯೋಗ (Kriya Yoga) ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ಸಂಚಾಲಕ ಮೃತ್ಯುಂಜಯ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತ್ಯುಂಜಯ, ಹಿಮಾಲಯದ ತಪಸ್ವಿಗಳು ಶ್ರೀ ತೇಜಾನಂತ ಆರೂಢ ಅವಧೂತರು ಈ ಶಿಬಿರದ ಸಾನಿಧ್ಯವಹಿಸುವರು. ಆತ್ಮಬಂಧುಗಳಿಗಾಗಿ ಮಾತ್ರ 12 ದಿನ ಶಿಬಿರ ನಡೆಯಲಿದೆ. ಯಾವುದೇ ಶುಲ್ಕವಿರುವುದಿಲ್ಲ. ಶಿಬಿರದಲ್ಲಿ ಭಾಗವಹಿಸುವ ಮೊದಲು ಅವಧೂತರ 10 ಅಮೃತವಾಣಿ, ಸತ್ಸಂಗಗಳ ಮಾಲಿಕೆಯನ್ನ … Read more