ಬೈಕು, ಟ್ರ್ಯಾಕ್ಟರ್‌ನಲ್ಲಿ ಓಡಾಡೋರನ್ನಷ್ಟೆ ಅಟ್ಟಾಡಿಸಿ ಕಚ್ಚುತ್ತಿದೆ ಮಂಗ, ಮನೆಯಿಂದ ಹೊರಬರಲು ಜನಕ್ಕೆ ಢವಢವ

251120 Monkey Manace in Shikaripura Shirihalli Tanda 1

ಶಿವಮೊಗ್ಗ ಲೈವ್.ಕಾಂ |SHIKARIPURA NEWS | 25 NOVEMBER 2020 ಈ ಊರಲ್ಲಿ ಬೈಕ್ ಓಡಿಸೋಕೆ ಹೆದರುತ್ತಿದ್ದಾರೆ ಜನ. ಟ್ರ್ಯಾಕ್ಟರ್ ಹತ್ತಿದವರಂತು ಆಸ್ಪತ್ರೆಗೆ ಹೋಗೋದು ಪಕ್ಕಾ. ಇದಕ್ಕೆಲ್ಲ ಕಾರಣ ಒಂದು ಮಂಗ. ಶಿಕಾರಿಪುರ ತಾಲೂಕು ಶೀರಿಹಳ್ಳಿ ತಾಂಡದ ಜನ ಮಂಗವೊಂದರ ಕಾಟದಿಂದ ರೋಸಿ ಹೋಗಿದ್ದಾರೆ. ಯಾವಾಗ, ಎಲ್ಲಿ, ಯಾರ ಮೇಲೆ ದಾಳಿ ಮಾಡುತ್ತದೋ ಎಂಬ ಆತಂಕದಿಂದ ದಿನ ದೂಡುವಂತಾಗಿದೆ. ಬೈಕ್, ಟ್ರಾಕ್ಟರ್ ಕಂಡರೆ ಅಟ್ಯಾಕ್ ಶೀರಿಹಳ್ಳಿ ತಾಂಡದಲ್ಲಿರುವ ಮಂಗಕ್ಕೆ ಬೈಕು, ಟ್ರ್ಯಾಕ್ಟರ್ ಕಂಡರೆ ವಿಪರೀತ ಸಿಟ್ಟು. ಇವುಗಳ … Read more

ಶಿವಮೊಗ್ಗ ಸುದ್ದಿ | 8 ನವೆಂಬರ್ 2020 | SHIMOGA NEWS UPDATE

Shivamogga-Live-News-Update-Image

ಶಿವಮೊಗ್ಗ ಲೈವ್‍.ಕಾಂ ವೆಬ್ಸೈಟ್ನಲ್ಲಿ ಪ್ರಕಟವಾದ ಪ್ರತಿ ಸುದ್ದಿಯ ಲಿಂಕ್ ಇಲ್ಲಿದೆ. ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ನ್ಯೂಸ್ ಓದಬಹುದು

NEWS 1

ಶಿವಮೊಗ್ಗದಲ್ಲಿ ಬೆಂಬಲ ಬೆಲೆ ಅಡಿ ಭತ್ತ ಖರೀದಿಗೆ ಸಿದ್ಧತೆ, ಬೆಲೆ ಎಷ್ಟು? ಪ್ರತಿ ರೈತರು ಎಷ್ಟು ತೂಕದ ಭತ್ತ ಮಾರಬಹುದು?

ಹೆಡ್ ಲೈನ್ಮೇಲೆ ಕ್ಲಿಕ್ ಮಾಡಿ, ನ್ಯೂಸ್ ಓದಿ

Read more

ರಂಜದಕಟ್ಟೆಯ ತಾತ್ಕಾಲಿಕ ಸೇತುವೆಯ ಮಣ್ಣು ಕುಸಿತ, ತೀರ್ಥಹಳ್ಳಿ ಆಗುಂಬೆ ನಡುವೆ ಮತ್ತೆ ವಾಹನ ಸಂಚಾರ ಬಂದ್

151020 Ranjadakatte Bridge Collapse 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಅಕ್ಟೋಬರ್ 2020 ತೀರ್ಥಹಳ್ಳಿಯ ರಂಜದಕಟ್ಟೆ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಯ ಮಣ್ಣು ಕುಸಿದಿದೆ. ಹಾಗಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶತಮಾನದ ಸೇತುವೆ ಕುಸಿದ ಹಿನ್ನೆಲೆ ರಂಜದಕಟ್ಟೆ ಬಳಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಳೆದೆರಡು ದಿನದ ಭಾರಿ ಮಳೆಗೆ ರಂಜದಕಟ್ಟೆ ಸೇತುವೆಯ ಮಣ್ಣು ಕುಸಿದಿದೆ. ಹಾಗಾಗಿ ತೀರ್ಥಹಳ್ಳಿ ಆಗುಂಬೆ ನಡೆವೆ ಸಂಪರ್ಕ ಕಡಿತವಾಗಿದೆ. ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಸೇತುವೆ ಕುಸಿತದಿಂದ ಮಣಿಪಾಲ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ … Read more