ಶಿವಮೊಗ್ಗ ಪರಿವಾರದ ಲಾಂಛನ ಬಿಡುಗಡೆ, ಸಚಿವ ಈಶ್ವರಪ್ಪಗೆ ಸನ್ಮಾನ
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಶಿವಮೊಗ್ಗ ಪರಿವಾರ ಸಂಸ್ಥೆಯ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ಬಿಡುಗಡೆ ಮಾಡಿದರು. ಪತ್ರಿಕಾ ಭವನದಲ್ಲಿ ಲಾಂಛನ ಬಿಡುಗಡೆ ಮಾಡಿದ ಸಚಿವರ ಈಶ್ವರಪ್ಪ, ಉತ್ತಮ ಸಮಾಜ ಕಟ್ಟುವ ಕಾರ್ಯಕ್ಕೆ ಶಿವಮೊಗ್ಗ ಪರಿವಾರ ಸಂಸ್ಥೆ ಮುಂದಾಗಿದೆ ಎಂದರು. ಇದೇ ವೇಳೆ ಸಚಿವ ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಭಾಸ್ಕರ್ ಕಾಮತ್, ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಶಶಿ, ಕಾರ್ಯಾಧ್ಯಕ್ಷ ಡಾ.ಅಮಿತಾ ಹೆಗಡೆ ಸೇರಿದಂತೆ ಪ್ರಮುಖರು ಈ ವೇಳೆ … Read more