ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
SHIMOGA | ಕಾರು ಡಿಕ್ಕಿಯಾಗಿ (BIKE CAR ACCIDENT) ಬೈಕ್ ಸವಾರ ಮೃತಪಟ್ಟಿದ್ದಾರೆ. ಹೊನ್ನಾಳ್ಳಿ ರಸ್ತೆಯ ಮಡಿಕೆಚೀಲೂರು (MADIKE CHILURU) ಬಸ್ ನಿಲ್ದಾಣದ ಸಮೀಪ ಘಟನೆ ಸಂಭವಿಸಿದೆ. ಮಡಿಕೆ ಚೀಲೂರಿನ ಬಿ.ಆರ್.ಅಶೋಕ ಪಾಟೀಲ್ (42) ಮೃತ ಬೈಕ್ ಸವಾರ. ಶಿವಮೊಗ್ಗದ ಸವಾರ್ಲೈನ್ ರಸ್ತೆಯ ಕಚೇರಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಬೈಕ್ನಲ್ಲಿ ಕಚೇರಿಗೆ ಬರುವಾಗ ಹೊನ್ನಾಳಿ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶೋಕ ಪಾಟೀಲ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ … Read more