ಹಣ್ಣಿನ ತಳ್ಳುಗಾಡಿ ವಿಚಾರವಾಗಿ ಗಲಾಟೆ, ವ್ಯಾಪಾರಿ ಮೇಲೆ ಹಲ್ಲೆ, ಆಗಿದ್ದೇನು?
ಶಿವಮೊಗ್ಗ: ಹಣ್ಣಿನ ತಳ್ಳುಗಾಡಿ (fruit vendor) ಇಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆಯ ಪಂಪ್ ಹೌಸ್ ಬಳಿ ನಡೆದಿದೆ. ಹಣ್ಣಿನ ವ್ಯಾಪಾರಿ ಅಲ್ತಾಫ್ (43) ಹಲ್ಲೆಗೊಳಗಾದವರು. ಕಳೆದ 20 ವರ್ಷಗಳಿಂದ ಪಂಪ್ ಹೌಸ್ ಬಳಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಈಚೆಗೆ ಅಲ್ತಾಫ್ ಅವರು ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಮಹಿಳೆ ಮತ್ತು ಇಬ್ಬರು … Read more