ಶಿವಮೊಗ್ಗದಲ್ಲಿ ಜನಸ್ಪಂದನದಲ್ಲಿ ದೂರು, ಮರು ದಿನವೆ ಶಾಲೆಯಲ್ಲಿ ಶುರುವಾಯ್ತು ಬಿಸಿಯೂಟ

Bisi-Uta-to-children-at-sominakoppa-school.

SHIVAMOGGA LIVE NEWS | 2 JULY 2024 SHIMOGA : ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ ಸೂಚನೆ ಮೇರೆಗೆ ಸೋಮಿನಕೊಪ್ಪ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಮಕ್ಕಳಿಗೆ ಶನಿವಾರದಿಂದಲೇ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಿಂದ ಮಧ್ಯಾಹ್ನ ಬಿಸಿಯೂಟ ಕಲ್ಪಿಸಲಾಗುತ್ತಿದೆ. ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಸಿಯೂಟ ನೀಡುತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮಕ್ಕಳು ದೂರಿದ್ದರು. ಈ ಮೊದಲು ಶಾಲೆಯು ಲಷ್ಕ‌ರ್ ಮೊಹಲ್ಲಾದಲ್ಲಿತ್ತು. ಕಳೆದೊಂದು ವರ್ಷದಿಂದ … Read more