ಮಹಿಳೆಯರಿಗೆ ಆನ್ ಲೈನ್ ಮೂಲಕವೇ ಸಂಗೀತ ಶಿಬಿರ, ಹೇಗೆ? ಯಾರೆಲ್ಲ ಸೇರಬಹುದು?

Guruguha-Sangeeth-Shale-Online-Course

SHIVAMOGGA LIVE NEWS | SHIMOGA | 13 ಜುಲೈ 2022 ಮಲೆನಾಡಿನ ತವರು ಶಿವಮೊಗ್ಗದಲ್ಲಿ ವಿದ್ವಾನ್ ಎಚ್. ಎಸ್. ನಾಗರಾಜ್ ಎಂದರೆ ಅದು ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಪರ್ಯಾಯ ಹೆಸರು. ಸದಾ ಒಂದಿಲ್ಲೊಂದು ಚಟುವಟಿಕೆಯಿಂದ ಅವರು ಮತ್ತು ವಿದ್ಯಾಲಯ ಸದಾ ಹೊಸತನದ ಪ್ರತೀಕವಾಗಿರುತ್ತದೆ. ನಮ್ಮ ಪರಂಪರೆಯ ಶೈಲಿಯಲ್ಲಿ ಉತ್ತಮ ಸಂಗೀತದ ಪಾಠ ಎಂದರೆ ರಾಜ್ಯದ ಎಲ್ಲ ಗಾಯನ ಪರಿಣತರು ಇಂದು ಶಿವಮೊಗ್ಗದ ಕಡೆಗೆ ಕಣ್ಣು ಅರಳಿಸಿ ಪ್ರಶಂಸೆ ಮಾಡುವುದು ವಿದ್ವಾನ್ ನಾಗರಾಜರ ಬಗ್ಗೆ. ಹೌದು. ಜೀವನವನ್ನೇ … Read more

ತೀರ್ಥಹಳ್ಳಿಗೆ ಸಂಗೀತ ನಿರ್ದೇಶಕ ಹಂಸಲೇಖ, ಬರಲಿದೆ ಸಾಹಿತಿಗಳ ದಂಡು, ಹೋರಾಟ ತೀವ್ರ

Music-Director-Hamsaleka-to-visit-thirthahalli

SHIVAMOGGA LIVE NEWS | THIRTHALLI| 14 ಜೂನ್ 2022 ಪಠ್ಯಪುಸ್ತಕ ಸಮಿತಿಯ ಪರಿಷ್ಕರಣೆ ದೋಷ ವಿರೋಧಿಸಿ ಜೂ.15ರಂದು ಕುಪ್ಪಳಿಯಿಂದ ಆರಂಭವಾಗಲಿರುವ ಸಾಂಸ್ಕೃತಿಕ ಸೌಹಾರ್ದ ನಡಿಗೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ. PROTEST ಕುಪ್ಪಳಿಯಿಂದ ತೀರ್ಥಹಳ್ಳಿವೆರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಸಾಹಿತಿಗಳಾದ ದೇವನೂರು ಮಹಾದೇವ್‌, ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಕಾಳೇಗೌಡ ನಾಗವಾರ, ಡಾ.ಹಿ.ಶಿ.ರಾಮಚಂದ್ರೇ ಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, … Read more

ಹಂಸಲೇಖಾಗೆ ಭದ್ರತೆ ಒದಗಿಸುವಂತೆ ಒತ್ತಾಯ, ಶಿವಮೊಗ್ಗ ಡಿಸಿ ಕಚೇರಿ ಮುಂದೆ ಪ್ರತಿಭಟನೆ

231121 DSS Protest For Security to Hamsalekha

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ನವೆಂಬರ್ 2021 ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ಮತ್ತು ಬ್ರಾಹ್ಮಣ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ, ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂಬುದು ಬೂಟಾಟಿಕೆ. ಬಲಿತರ ಮನೆಗೆ ದಲಿತರನ್ನು ಕರೆತಂದು ಅವರಿಗೆ ಊಟ ಬಡಿಸಿ ಅವರ ತಟ್ಟೆ ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಮಾತನಾಡಿದ್ದರು. … Read more