‘ಕಾರು, ಬೈಕ್‌ ಬದಲು ಮಕ್ಕಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಕಳುಹಿಸಿʼ, ಸಾಹಿತಿ ಜಯಂತ್‌ ಕಾಯ್ಕಿಣಿ ಅಭಿಮತ, ಕಾರಣವೇನು?

Na-Kandante-Tejaswi-Shamanna-Kadidal-Prakash-Book-release

SHIVAMOGGA LIVE | 4 JUNE 2023 SHIMOGA : ಬಸ್ಸು, ರೈಲಿನಲ್ಲಿ ಪ್ರಯಾಣದ ವೇಳೆ ಪದೇ ಪದೆ ಜೇಬಿನಲ್ಲಿರುವ ಪರ್ಸ್‌ ಮುಟ್ಟಿ ನೋಡುತ್ತೇವೆ. ಅದೆ ರೀತಿ ಕುವೆಂಪು, ತೇಜಸ್ವಿ (Tejaswi), ಶಾಮಣ್ಣನವರ ಬದುಕಿನ ಮೌಲ್ಯಗಳನ್ನು ಓದಿ ಪುನಶ್ಚೇತನ ಮಾಡಬೇಕು ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ತಿಳಿಸಿದರು. ಕುವೆಂಪು ರಂಗಮಂದಿರಲ್ಲಿ ಬಹುಮುಖಿ ವೇದಿಕೆ ಸಹಯೋಗದಲ್ಲಿ ಲೇಖಕ ಕಡಿದಾಳ್‌ ಪ್ರಕಾಶ್‌ ಅವರ ನಾ ಕಂಡಂತೆ ತೇಜಸ್ವಿ – ಶಾಮಣ್ಣ ಪುಸ್ತಕ (Tejaswi) ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು … Read more