ಈರುಳ್ಳಿ ಹಾರ ಹಾಕಿಕೊಂಡು, ಗೋಪಿ ಸರ್ಕಲ್ ಮಧ್ಯದಲ್ಲಿ ಒಲೆ ಹಚ್ಚಿ ಹಾಲು ಕಾಯಿಸಿ ಪ್ರತಿಭಟನೆ
ಶಿವಮೊಗ್ಗ ಲೈವ್.ಕಾಂ | SHIMOGA | 10 ಜನವರಿ 2020 ಅಡುಗೆ ಅನಿಲ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಶಿವಮೊಗ್ಗದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಗೋಪಿ ಸರ್ಕಲ್’ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಸರ್ಕಲ್’ನಲ್ಲೇ ಒಲೆ ಹೆಚ್ಚಿದರು ಈರುಳ್ಳಿ ಹಾರ ಹಾಕಿಕೊಂಡು, ಗೋಪಿ ಸರ್ಕಲ್’ನಲ್ಲೇ ಒಲೆ ಹಚ್ಚಿದ ಪ್ರತಿಭಟನಾಕಾರರು, ಹಾಲು ಕಾಯಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಹಿಳಾ ಕಾಂಗ್ರೆಸ್ … Read more