ಶುಭೋದಯ ಶಿವಮೊಗ್ಗ | 14 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ದೊಡ್ಡ ಕನಸುಗಳು ದೊಡ್ಡ ಸಾಧನೆಗಳಿಗೆ ನಾಂದಿ. ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ಭಾರತ ಮಿಸೈಲ್‌ ಮ್ಯಾನ್‌ ಎಂದೇ ಖ್ಯಾತರಾಗಿದ್ದಾರೆ. ಭಾರತವನ್ನು 2020ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಕನಸು ಹೊಂದಿದ್ದರು. ಅವರ ಈ ದೂರದೃಷ್ಟಿ ಮತ್ತು ಅದನ್ನು ನನಸಾಗಿಸಲು ಮಾಡಿದ ಪ್ರಯತ್ನಗಳು ಈಗ ಇತಿಹಾಸ. ಇದರ ಫಲವಾಗಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಕ್ಷೆಯಲ್ಲಿ ಹೆಗ್ಗುರುತು ಮೂಡಿಸಿದೆ. ಅವರ … Read more