ಮನೆಯಿಂದ ಹೊರಗೆ ಕರೆದು ಯುವಕನ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ
SHIMOGA | ಮನೆಯಲ್ಲಿದ್ದ ಯುವಕನನ್ನು ಹೊರೆಗೆ ಕರೆದು ಕಲ್ಲು, ದೊಣ್ಣೆಗಳಿಂದ ಹೊಡೆದು ಹಲ್ಲೆ (ATTACK) ನಡೆಸಲಾಗಿದೆ. ಗಾಯಗೊಂಡಿದ್ದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜೇಂದ್ರ ನಗರ ಚಾನಲ್ ಏರಿಯಾ ನಿವಾಸಿ ವಿನಾಯಕ (32) ಎಂಬುವವರ ಮೇಲೆ ಹಲ್ಲೆ ನಡೆದಿದೆ. ಅನಿಲ್ ಎಂಬಾತನ ಸೂಚನೆ ಮೇರೆಗೆ ಸೂರಿ, ಕಾರ್ತಿಕ್, ಜೀವನ್ ಎಂಬುವವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿನಾಯಕ ಆರೋಪಿಸಿ, ದೂರು ನೀಡಿದ್ದಾನೆ. ಏನಿದು ಪ್ರಕರಣ? ಕಳೆದ ವಾರ ಅನಿಲ ಮತ್ತು ವಿನಾಯಕನ ನಡುವೆ ಕ್ಷುಲಕ … Read more