ಶಿವಮೊಗ್ಗದಲ್ಲಿ ಸರಳವಾಗಿತ್ತು ರಕ್ಷಾ ಬಂಧನ, ಪೊಲೀಸರಿಗೆ ರಾಖಿ ಕಟ್ಟಿದ ಟೀಚರ್ಸ್, ಹೇಗಿತ್ತು ಈ ಬಾರಿಯ ಆಚರಣೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಕರೋನ ಭೀತಿಯ ನಡುವೆ ಶಿವಮೊಗ್ಗದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಸಂಭ್ರಮದಿಂದ ಹಬ್ಬ ಮಾಡಲಾಯಿತು. ಕೋವಿಡ್ ಪರಿಣಾಮ ಅದ್ಧೂರಿಯಾಗಿ ಹಬ್ಬ ಆಚರಿಸಿಲ್ಲ. ದುಬಾರಿ ಮತ್ತು ವಿಭಿನ್ನ ರಾಖಿಗಳಿಗೆ ಈ ಬಾರಿ ಡಿಮಾಂಡ್ ಕುಸಿದಿದೆ. ಆದರೆ ಸರಳವಾಗಿಯೇ ರಕ್ಷಾ ಬಂಧನ ಆಚರಿಸಲಾಯಿತು. ಮನೆಗಳಲ್ಲೇ ಸಹೋದರರಿಗೆ ರಾಖಿ ಕಟ್ಟಿ, ಆರತಿ ಬೆಳಗಿದರು. ಶಿವಮೊಗ್ಗದ ವಾಸವಿ ಶಾಲೆಯ ಶಿಕ್ಷಕರು ಕೋಟೆ ಠಾಣೆ ಪೊಲೀಸರಿಗೆ ರಾಖಿ ಕಟ್ಟಿ ಹಬ್ಬ … Read more