‘ತಕ್ಷಣ ಅವರನ್ನ ಗಲ್ಲಿಗೇರಿಸಬೇಕು, ಅಂತಹ ಕಾನೂನು ರೂಪಿಸುವಂತೆ ಪ್ರಧಾನಿಗೆ ಮನವಿ ಮಾಡ್ತೀನಿ’

-KS-Eshwarappa-Press-Meet

SHIMOGA | ರಾಮ ಮಂದಿರ (RAM MANDIR) ಸ್ಫೋಟಿಸಲು ನಿಷೇಧಿತ ಪಿಎಫ್ಐ ಸಂಘಟನೆ ಸಂಚು ರೂಪಿಸಿದ ವಿಚಾರ ಬಯಲಾಗಿದೆ. ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಸ್ಪೋಟದ ಸಂಚು ರೂಪಿಸಿದವರನ್ನು ತಕ್ಷಣ ಗಲ್ಲಿಗೇರಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ (RAM MANDIR)  ನಿರ್ಮಾಣ ಮಾಡಲಾಗುತ್ತಿದೆ. ಇದು ಹಿಂದೂ ಸಮಾಜದ ಬಹು ವರ್ಷದ ಕನಸಾಗಿತ್ತು. ಬಹಳ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಇದನ್ನು ಸ್ಪೋಟಿಸಲು ರಾಷ್ಟ್ರದ್ರೋಹಿ … Read more