ವೆಂಕಟೇಶ ನಗರದಲ್ಲಿ ನಡೆದ ಯುವಕನ ಕೊಲೆಗೆ ಕಾರಣ ಬಿಚ್ಚಿಟ್ಟ ಪೊಲೀಸ್ ಇಲಾಖೆ
SHIMOGA | ವೆಂಕಟೇಶ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಕೊಲೆಗೆ ಪೊಲೀಸ್ ಇಲಾಖೆ ಕಾರಣ ಬಿಚ್ಚಿಟ್ಟಿದೆ. ಹಣ ದರೋಡೆಗಾಗಿ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೆಲವರ ವಿಚಾರಣೆ ನಡೆಸಲಾಗುತ್ತಿದೆ. (REASON FOR MURDER) ಗಾಂಧಿ ನಗರದ ನಿವಾಸಿ ವಿಜಯ್ (37) ಎಂಬಾತನ ಕೊಲೆಯಾಗಿತ್ತು. ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಲೆ ಮಾಡಿದ ಮೂವರು ಆರೋಪಿಗಳು ಈ ಹಿಂದೆಯು ಸುಲಿಗೆ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕ್ಲಿಕ್ … Read more