ಭದ್ರಾ ಜಲಾಶಯದ ನಾಲೆಗಳಿಗೆ ನೀರು, ಸಭೆಗೆ ರೈತ ಮುಖಂಡ ಒತ್ತಾಯ, ಇಲ್ಲಿದೆ ಸಚಿವರಿಗೆ ತಿಳಿಸಿದ 3 ಪ್ರಮುಖ ಪಾಯಿಂಟ್
SHIVAMOGGA LIVE NEWS | 16 AUGUST 2023 DAVANAGERE : ಭದ್ರಾ ಅಣೆಕಟ್ಟೆಯಿಂದ (Bhadra Dam) ನೀರು ಹರಿಸುವ ಕುರಿತು ಶೀಘ್ರ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀಮಾನ ಕೈಗೊಳ್ಳಬೇಕು. 100 ದಿನ ನೀರು ಹರಿಸುವ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕು ಎಂದು ರೈತ (Farmer) ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಆಗ್ರಹಿಸಿದ್ದಾರೆ. ದಾವಣಗೆರೆಯಲ್ಲಿ (Davanagere) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ (SS Mallikarjun) ಅವರನ್ನು ಭೇಟಿಯಾಗಿ ತೀರ್ಮಾನ ಪುನರ್ ಪರಿಶೀಲನೆಗೆ ಒತ್ತಯಿಸಿದರು. ಅಲ್ಲದೆ ಸಮಸ್ಯೆ ಕುರಿತು ಸಚಿವರು … Read more