ಸಾಗರ ಪಟ್ಟಣದ ಜನರಿಗೆ 24 ಗಂಟೆ ಕುಡಿಯುವ ನೀರು ಪೂರೈಕೆ, ಎಂಎಲ್‌ಎ ಹೇಳಿದ್ದೇನು?

Drinking-Water-for-sagara-city-MLA-Beluru-Gopalakrishna

ಸಾಗರ: ಪಟ್ಟಣ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಗೆ (Water Supply) ₹230 ಕೋಟಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಜೋಗ ರಸ್ತೆಯಲ್ಲಿ ನಗರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ‘ಮನೆಯ ಅಂಗಳದಲ್ಲಿ ನಮ್ಮ ಶಾಸಕರು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು. ಎಂಎಲ್‌ಎ ಏನೇನು ಹೇಳಿದರು? 24 ಗಂಟೆ ನೀರು ಕೊಡುವುದರಿಂದ ಯಾರಿಗೂ ನೀರಿನ ಕೊರತೆ ಅಗುವುದಿಲ್ಲ. ಹೊಸನಗರ ತಾಲೂಕಿಗೆ ಜೆಜೆಎಂ ಅಡಿ ನೀರು ಪೂರೈಕೆಗೆ ₹420 … Read more