30ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ, ಆರೋಗ್ಯ ಕೇಂದ್ರಕ್ಕೆ ದೌಡು

anandapura-in-sagara-30-people-admitted-due-to-food-poison.

SHIVAMOGGA LIVE NEWS | 26 DECEMBER 2022 ಆನಂದಪುರ : 30ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ದೌಡಾಯಿಸಿ ಚಿಕಿತ್ಸೆ ಪಡೆದಿದ್ದಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. food poison ಆನಂದಪುರ ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳು ಸೇರಿ 30ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಜನರು ದಿಢೀರ್ ಅಸ್ವಸ್ಥಗೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. food poison ಇದನ್ನೂ ಓದಿ – ಮಹಿಳೆಯರೆ … Read more

BREAKING NEWS | ಖಾಸಗಿ ಬಸ್ ಪಲ್ಟಿ, ಶಾಲಾ ಪ್ರವಾಸಕ್ಕೆ ಬಂದಿದ್ದ ಮಕ್ಕಳಿಗೆ ಗಾಯ

151222 Private Bus Accident At Tumari

SHIVAMOGGA LIVE NEWS | 15 DECEMBER 2022 ಸಾಗರ : ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆ ತಂದಿದ್ದ ಖಾಸಗಿ ಬಸ್ (Bus Accident) ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಪಾಯ ಸಂಭವಿಸಿಲ್ಲ. ತುಮರಿ ಸಮೀಪ ವಕ್ಕೋಡಿ ಬಳಿ ತಿರುವಿನಲ್ಲಿ ‌ಖಾಸಗಿ ಬಸ್ (Bus Accident) ಪಲ್ಟಿಯಾಗಿದೆ. ಐವರು ಮಕ್ಕಳಿಗೆ ಗಾಯವಾಗಿದೆ. ಕೂಡಲೆ ಅವರನ್ನು ತುಮರಿಯಿಂದ ಆಂಬುಲೆನ್ಸ್ ಮೂಲಕ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ … Read more

ಸಾಗರದಲ್ಲಿ ಕಾಡೆಮ್ಮೆ ಹಿಂಡು ಪ್ರತ್ಯಕ್ಷ, ಬೆಳೆ ನಷ್ಟ, ರೈತರು ಕಂಗಾಲು

Wild-Bison-found-at-Sagara-Ulluru-Grama-Panchayath

SHIVAMOGGA LIVE NEWS | 14 DECEMBER 2022 ಸಾಗರ : ತಾಲೂಕಿನ ವಿವಿಧೆಡೆ ಕಾಡೆಮ್ಮೆ ಹಿಂಡು (A herd of bison) ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ. ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಕಲ್ಲುಕೊಪ್ಪ ಭಾಗದಲ್ಲಿ ಅರಣ್ಯದಲ್ಲಿ 15ಕ್ಕೂ ಹೆಚ್ಚು ಕಾಡು ಕೋಣಗಳು (A herd of bison) ಕಾಣಿಸಿಕೊಂಡಿವೆ. ಅವುಗಳಲ್ಲಿ ಕೆಲವು ಮರಿಗಳಿವೆ. ಇವುಗಳಲ್ಲಿ ಕೆಲವು ಮರಿಗಳು ಇದ್ದಾವೆ. ಕಾಡೆಮ್ಮೆ ಹಿಂಡು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಜಮೀನಿಗೆ … Read more

ಫೋಟೊ ತೆಗೆಯುತ್ತಿದ್ದಾಗಲೇ ಛಾಯಾಗ್ರಾಹಕನಿಗೆ ಹೃದಯಾಘಾತ

sagara graphics

SHIVAMOGGA LIVE NEWS | 12 DECEMBER 2022 ಸಾಗರ : ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಫೋಟೊ ತೆಗೆಯುತ್ತಿದ್ದಾಗಲೆ ಛಾಯಗ್ರಾಹಕನಿಗೆ (photographer) ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ. ಸಾಗರದ ರಾಮನಗರದ ಚಂದ್ರಶೇಖರ್ (43) ಮೃತರು. ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಚಂದ್ರಶೇಖರ್ ಅವರು ಫೋಟೊ ತೆಗೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ – ಗಂಡ, ಹೆಂಡತಿ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ ಕಾರ್ಯಕ್ರಮದ ಫೋಟೊ (photographer) ತೆಗೆಯುತ್ತಿದ್ದಾಗಲೆ ಚಂದ್ರಶೇಖರ್ ಅವರು … Read more

ಚಿರತೆ ಪ್ರತ್ಯಕ್ಷ, ಸೆರೆ ಹಿಡಿಯಲು ಬೋನ್ ಇಟ್ಟ ಅರಣ್ಯ ಇಲಾಖೆ

Talaguppa Graphics

SHIVAMOGGA LIVE NEWS | 9 DECEMBER 2022 ತಾಳಗುಪ್ಪ : ಚಿರತೆ (trap for cheetah) ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳೂರಿನಲ್ಲಿ ಬೋನ್ ಇಟ್ಟಿದ್ದು, 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಸಿದೆ. ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಳೂರು ಗ್ರಾಮದ ಅಣ್ಣಪ್ಪ ಎಂಬುವವರ ಮನೆ ಆವರಣದ ದನದ ಕೊಟ್ಟಿಗೆ ಬಳಿಕ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡಿತ್ತು.  ಅಣ್ಣಪ್ಪ ಅವರು ಕೊಟ್ಟಿಗೆಗೆ ಹೋಗಿದ್ದ ವೇಳೆ ಚಿರತೆ ಬಂದಿದೆ. ಅವರು ಜೋರಾಗಿ ಕೂಗಾಡಿದ್ದರಿಂದ ಚಿರತೆ ಓಡಿ ಹೋಗಿದೆ. … Read more

ಶಿವಮೊಗ್ಗ ಲೋಕಾಯುಕ್ತ ಪೊಲೀಸರ ದಾಳಿ, ಲಂಚದ ಹಣ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 9 DECEMBER 2022 ಸಾಗರ : ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯೊಬ್ಬನ ಮೇಲೆ ಲೋಕಾಯುಕ್ತ ದಾಳಿಯಾಗಿದೆ (lokayuktha raid). ಸರ್ವೆಯರ್ ರಂಗನಾಥ್ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸಾಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೇಯರ್ ರಂಗನಾಥ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಗುರುವಾರ ಸಂಜೆ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. (lokayuktha raid) ಮೊದಲು 500 ರೂ. ಪಡೆದಿದ್ದ ಸಾಗರದಲ್ಲಿ … Read more

ಮೈಸೂರು ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ | ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – 3 ಫಟಾಫಟ್ ನ್ಯೂಸ್

Fatafat-News-Sagara-Taluk-Update.

SHIVAMOGGA LIVE NEWS | 6 DECEMBER 2022 NEWS 1 – ಮೈಸೂರು – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ ತಾಳಗುಪ್ಪ : ಮೈಸೂರ – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ (gift box in train) ಪತ್ತೆಯಾಗಿತ್ತು. ಪೊಲೀಸರು ಅದನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ತಾಳಗುಪ್ಪ ನಿಲ್ದಾಣದಲ್ಲಿ ರೈಲು ಪರಿಶೀಲನೆ ವೇಳೆ ಗಿಫ್ಟ್ ಬಾಕ್ಸ್ ಸಿಕ್ಕಿದೆ. ರೈಲ್ವೆ ಪೊಲೀಸ್ ಎಎಸ್ಐ ಕೆ.ರಮೇಶ್ ಅವರು ಗಿಫ್ಟ್ ಬಾಕ್ಸನ್ನು ಪರಿಶೀಲಿಸಿದ್ದಾರೆ. ಬಳಿಕ ವಾರಸುದಾರರನ್ನು ಪತ್ತೆ ಹಚ್ಚಿ … Read more

ಮದುವೆಗೆ ತೆರಳುತ್ತಿದ್ದಾಗ ಯಮನಂತೆ ಎದುರಾದ ಲಾರಿ, ಮನೆಗೆ ಬೆಂಕಿ, ಎಲ್ಲವು ಭಸ್ಮ – 3 ಕ್ರೈಮ್ ನ್ಯೂಸ್

three-top-crime-news-update

SHIVAMOGGA LIVE NEWS | 3 DECEMBER 2022 NEWS 1 – ಮದುವೆಗೆ ತೆರಳುತ್ತಿದ್ದವರಿಗೆ ಯಮನಂತೆ ಎದುರಾದ ಲಾರಿ ಸೊರಬ : ಸಹೋದರಿಯ ಮಗಳ ಮದುವೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ (truck accident) ಹೊಡೆದು ವ್ಯಕ್ತಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರ ಗಾಯಗೊಂಡಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಹುರಳಿಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಮುತ್ತಪ್ಪ ಮೃತಪಟ್ಟಿದ್ದಾರೆ. ಸಂಬಂಧಿ ರವಿ ಎಂಬುವವರು ಗಾಯಗೊಂಡಿದ್ದಾರೆ. ಬ್ಯಾಗವಾದಿ ಗ್ರಾಮದಿಂದ ಆನವಟ್ಟಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇಬ್ಬರು … Read more

ನಗರಸಭೆಯಲ್ಲಿ ರಾದ್ಧಾಂತ, ಸಾಗರದಲ್ಲಿ ನೀರು ಪೂರೈಕೆ, ಕಸ ಸಂಗ್ರಹ ಸ್ಥಗಿತ, ಈತನಕ ಏನೇನೆಲ್ಲ ಆಗಿದೆ?

Sagara-Nagara-Sabhe-Clash

SHIVAMOGGA LIVE NEWS | 1 DECEMBER 2022 ಸಾಗರ : ಪಟ್ಟಣದಲ್ಲಿ ನೀರು ಸರಬರಾಜು ಇಲ್ಲ. ಮನೆ ಮನೆಯಿಂದ ಕಸ ಸಂಗ್ರಹವು ಸ್ಥಗಿತ. ನ್ಯಾಯಕ್ಕಾಗಿ ಪಟ್ಟು ಹಿಡಿದ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ. (attack on commissioner) ಸಾಗರ ನಗರ ಸಭೆ ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆಕೋರರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೆ ಕಾರಣಕ್ಕೆ ಸಾಗರ ಪಟ್ಟಣದಲ್ಲಿ ಇವತ್ತು ಕಸ ಸಂಗ್ರಹ ಮಾಡದೆ, ನೀರು … Read more

ಕದ್ದ ಕೆಲವೇ ಗಂಟೆಯಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ, 1 ಫೋನ್ ಕದ್ದವನ ಬಳಿ ಸಿಕ್ತು 8 ಫೋನ್

301122 Mobile Theft case at Sagara Police Station

SHIVAMOGGA LIVE NEWS | 30 NOVEMBER 2022 ಸಾಗರ : ಅಂಗಡಿಯಲ್ಲಿ ಒಂದು ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಕಳ್ಳತನವಾದ (mobile laptop theft) ಕೆಲವೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಎಂಟು ಮೊಬೈಲ್ ಫೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಸಾಗರದ ಜೆ.ಪಿ.ನಗರದ ಎಸ್.ಎಂ.ವಿನಯ್ (24) ಬಂಧಿತ. ಸಾಗರದ ಸೊರಬ ರಸ್ತೆಯಲ್ಲಿರುವ ಮೊಬೈಲ್ ವರ್ಡ್ ಶೋ ರೂಂನಿಂದ ವಿನಯ್, ಒಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಕದ್ದಿದ್ದ. ಈ ಸಂಬಂಧ ಸಾಗರ … Read more