ಶಿವಮೊಗ್ಗದ ನಾಗಸುಬ್ರಹ್ಮಣ್ಯ ದೇಗುಲದಲ್ಲಿ ಶರನ್ನವರಾತ್ರಿ, ಏನೆಲ್ಲ ಕಾರ್ಯಕ್ರಮ ಇರಲಿದೆ?

Sharanavarathri-at-nagasubramanya-temple

SHIMOGA NEWS, 2 OCTOBER 2024 : ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.3ರಿಂದ 11ರವರೆಗೆ 16ನೇ ವರ್ಷದ ಶರನ್ನವರಾತ್ರಿ (Navaratri) ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ತಿಳಿಸಿದರು. ಅ.3ರಂದು ಸಂಜೆ 6ಕ್ಕೆ ಕರ್ನಾಟಕ ಕಲಾಶ್ರೀ ಪುರಸ್ಕೃತೆ ಪುಷ್ಪಾ ಕೃಷ್ಣಮೂರ್ತಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ರಾಮಲಿಂಗಪ್ಪ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏನೆಲ್ಲ ಪೂಜೆ, ಕಾರ್ಯಕ್ರಮ ಇರಲಿದೆ? ಈ ಬಾರಿ ದೇವಿಯ … Read more

ದಿನ ಭವಿಷ್ಯ | ಈ ರಾಶಿಗೆ ಹಣದ ಕೊರತೆ, ಆರೋಗ್ಯ ಏರುಪೇರು

DINA-BHAVISHYA

DINA BHAVISHYA | 30 SEPTEMBER 2024 ಮೇಷ : ವಿದ್ಯೆ ಉತ್ತಮ. ಆರೋಗ್ಯ ಚೇತರಿಕೆ. ಲಾಭ ನಿಧಾನ. ಅನಗತ್ಯ ಖರ್ಚು. ತೊಗರಿಬೇಳೆ ದಾನ ಮಾಡಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಬುದ್ಧಿ ಶಕ್ತಿಯುಂದ ಕೆಲಸ ನಿರ್ವಹಿಸಿ. ನಿಧಾನವಾಗುತ್ತದೆ. ಪಂಚಮದ ಕೇತು ಅಭಾದಿತನಾದರೂ. ಒಳ್ಳೆಯದಿದೆ. ಲಾಭದ ನಿರೀಕ್ಷೆ ಬೇಡ. ಶನಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ಮಿಥುನ : ಮಾತಿನಿಂದ ಖುಷಿಯಿದೆ. … Read more

ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಅಧಿಕ ಖರ್ಚು, ಪರಿಹಾರವೇನು?

DINA-BHAVISHYA

DINA BHAVISHYA, 18 SEPTEMBER 2024 » ಮೇಷ : ಅರ್ಥಿಕವಾಗಿ ಉತ್ತಮ. ಆರೋಗ್ಯದ ಕಡೆ ಗಮನ ಅಗತ್ಯ. ವ್ಯಯದ ರಾಹು ಅಧಿಕ ಖರ್ಚು ಮಾಡಿಸುತ್ತಾನೆ. ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ » ವೃಷಭ : ನೆಮ್ಮದಿಯಿಂದ ಇದ್ದೀರ. ವಿದ್ಯಾಭ್ಯಾಸಕ್ಕೆ ತೊಡಕು. ಉದ್ಯೋಗದಲ್ಲಿ ಆಲಸ್ಯ. ಶಂ ಶನೈಶ್ಚರಾಯ ನಮಃ ನಾಮ ಮಂತ್ರ ಜಪ ಮಾಡಿ.. ಶುಭ ಸಂಖ್ಯೆ 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು » ಮಿಥುನ: ದೇಹಾರೋಗ್ಯದಲ್ಲಿ … Read more