ಭದ್ರಾವತಿಯಲ್ಲಿ ಕಂಡಕ್ಟರ್ಗೆ ಕರೋನ, ರಸ್ತೆ ಸೀಲ್ ಡೌನ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2020 ಭದ್ರಾವತಿಯಲ್ಲಿ KSRTC ಕಂಡಕ್ಟರ್ ಒಬ್ಬರಿಗೆ ಕರೋನ ಸೋಂಕು ತಗುಲಿದೆ. ಅವರ ತಂದೆ, ತಾಯಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕಂಡಕ್ಟರ್ಗೆ ಸೋಂಕು ತಗುಲಿದ್ದು ಹೇಗೆ? ಬೆಂಗಳೂರು ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು. ನಿತ್ಯ ಬೆಂಗಳೂರು ಮಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಸೋಂಕು ತಗುಲಿದೆ. ಜೂ.25ರಂದು ಭದ್ರಾವತಿಗೆ ಬಂದಿದ್ದರು. ಜೂನ್ 26ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಜೂ.27ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪರೀಕ್ಷೆ ನಡೆಸಲಾಗಿತ್ತು. ಜೂ.30ರಂದು … Read more