ಶಿವಮೊಗ್ಗದ ವಾಹನ ಚಾಲಕರೆ ಹುಷಾರ್, ಸ್ವಲ್ಪ ಯಾಮಾರಿದರೆ ಕೈ, ಕಾಲುಗಳೇ ಕಟ್, ಕಾರಣವೇನು?
SHIVAMOGGA LIVE NEWS, 20 JANUARY 2025 ಶಿವಮೊಗ್ಗ : ಸಂಚಾರ ದಟ್ಟಣೆ ಮತ್ತು ಅಪಾಘತ ತಪ್ಪಿಸಲು ಹಾಕಲಾಗಿರುವ ರಸ್ತೆ ವಿಭಜಕಗಳೆ ಈಗ ಅಪಘಾತಕ್ಕೆ ಕಾರಣವಾಗುತ್ತಿವೆ. ನಗರದ ವಿವಿಧೆಡೆ ಡಿವೈಡರ್ಗಳು (Divider) ಅಡ್ಡಾದಿಡ್ಡಿಯಾಗಿವೆ. ಇದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕುವೆಂಪು ರಸ್ತೆ ನಗರದ ಕುವೆಂಪು ರಸ್ತೆಯಲ್ಲಿ ಸಾಯಿವರಂ ಹೊಟೇಲ್ ಮುಂಭಾಗ ಸಿಮೆಂಟ್ ಬ್ಲಾಕ್ಗಳ ರಸ್ತೆ ವಿಭಜಕ ಹಾಕಲಾಗಿದೆ. ಈ ವಿಭಜಕಗಳು ಅಡ್ಡಾದಿಡ್ಡಿಯಾಗಿವೆ. ಇಲ್ಲಿ ಆಂಬುಲೆನ್ಸ್ಗಳ ಸಂಚಾರ ಹೆಚ್ಚು. ಅಲ್ಲದೆ ವಾಹನ ದಟ್ಟಣೆಯು ಇರುತ್ತದೆ. ಸ್ವಲ್ಪ … Read more