ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ, ಕಿಮ್ಮನೆ ಕಚೇರಿಗೂ ಭೇಟಿ

ED-Officers-Raid-On-Thithahalli-Shariq-Home-Mangalore-Blast-case

SHIVAMOGGA LIVE NEWS | 11 JANUARY 2023 ತೀರ್ಥಹಳ್ಳಿ : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (blast case) ಪ್ರಕರಣದ ಆರೋಪಿ ಶಾರೀಕ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳ, ದಾಖಲೆಗಳ ಪರಿಶೀಲಿಸಿದರು. ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿರುವ ಶಾರೀಕ್ ಮನೆ ಮೇಲೆ ಬೆಳಗ್ಗೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಶಾರೀಕ್ ಕುಟುಂಬದ ಹಣಕಾಸು ವ್ಯವಹಾರ ಕುರಿತು ಪರಿಶೀಲನೆ ನಡೆಸಲಾಯಿತು. ಮನೆ ಬಳಿ ಭದ್ರತೆ … Read more

ಮಂಗಳೂರು ಸ್ಪೋಟ, ತೀರ್ಥಹಳ್ಳಿಯ ಶಂಕಿತ ಶಾರಿಕ್ ಬಗ್ಗೆ ತಿಳಿಯಬೇಕಾದ 4 ವಿಚಾರಗಳಿವು

Mangaluru-Blast-Case-Shariq-with-cooker.

SHIVAMOGGA LIVE NEWS | 21 NOVEMBER 2022 THIRTHAHALLI | ಮಂಗಳೂರು ಸ್ಪೋಟ (Mangaluru Blast) ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರಿಕ್ ಎಂಬಾತನಿಗೆ ಶೇ.40ರಷ್ಟು ಸುಟ್ಟ ಗಾಯವಾಗಿದೆ. ಶಂಕಿತ ಶಾರಿಕ್ ಗಾಗಿ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಇಲಾಖೆ ಅಧಿಕಾರಿಗಳು ಶೋಧ ಮಾಡುತ್ತಿದ್ದರು.   (Mangaluru Blast) ಈತ ವಿಧ್ವಂಸಕರ ಜೊತೆ ಸೇರಿ ಕುಕೃತ್ಯ ನಡೆಸುವ ಸದ್ಯತೆ ಇತ್ತು. ಇದೆ ಕಾರಣಕ್ಕೆ ತೀರ್ಥಹಳ್ಳಿಯ ಶಾರಿಕ್ ಪೊಲೀಸರ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿದ್ದ. ಯಾರಿವನು ಶಾರಿಕ್? ಇವನ … Read more