ಹಾರನಹಳ್ಳಿ ಮಾರಿ ಗದ್ದುಗೆ ವಿವಾದ, ಇನ್ನೆರಡು ವಾರದಲ್ಲಿ ಕ್ಲಿಯರ್, ಶಿವಮೊಗ್ಗದಲ್ಲಿ ಅಲರ್ಟ್, ಶಾಂತಿ ಸಭೆಯಲ್ಲಿ ಏನೆಲ್ಲ ಆಯ್ತು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019 ತಾಲೂಕಿನ ಹಾರನಹಳ್ಳಿಯಲ್ಲಿಯ ಮಾರಿ ಗದ್ದುಗೆ ಸಂಬಂಧ ಕಳೆದ ಏಳೆಂಟು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣ ಇನ್ನೆರಡು ವಾರಗಳಲ್ಲಿ ಇತ್ಯರ್ಥವಾಗಲಿದೆ. ಐದು ವರ್ಷಕ್ಕೊಮ್ಮೆ ವಿವಾದ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದ ಸಂದರ್ಭದಲ್ಲಿಯೇ ವಿವಾದಿತ ಜಾಗಕ್ಕಾಗಿ ಹಾರನಹಳ್ಳಿ ಅಕ್ಷರಶಃ ಕುದಿಯುತಿರುತ್ತದೆ. ವ್ಯಕ್ತಿಯೊಬ್ಬರ ಆಸ್ತಿ ವಿವಾದವೀಗ ಸಮುದಾಯದ ಸಮಸ್ಯೆಯಂತೆ ಬಿಂಬಿಸಲಾಗಿದೆ. ಅದರ ಪರಿಣಾಮವಾಗಿಯೇ ಭಾನುವಾರ ಮಾರಿ ಹಬ್ಬಕ್ಕಾಗಿ ಪೆಂಡಾಲು ಹಾಕುವ ಸಂಬಂಧ ಸೃಷ್ಟಿಯಾದ ಸಣ್ಣ ಗಲಾಟೆ ವಿಕೋಪಕ್ಕೆ … Read more