ಸಿಗಂದೂರು ಲಾಂಚ್ ನೌಕರ ಹೃದಯಾಘಾತದಿಂದ ಸಾವು, ಕಂಬನಿ ಮಿಡಿದ ಜನ, ಶಾಸಕರು
SHIVAMOGGA LIVE NEWS | SIGANDUR | 26 ಮೇ 2022 ಸಿಗಂದೂರು ಲಾಂಚ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತರಾಗಿದ್ದಾರೆ. ಅವರ ಸಾವಿಗೆ ಹಿನ್ನೀರು ಭಾಗದ ಜನರು, ಶಾಸಕ ಹರತಾಳು ಹಾಲಪ್ಪ ಅವರು ಕಂಬನಿ ಮಿಡಿದಿದ್ದಾರೆ. ಹುಲಿದೇವರಬನದ ಭಾಸ್ಕರ್ (51) ಮೃತರು. ಬುಧವಾರ ಬೆಳಗ್ಗೆ ಹೃದಯಾಘಾತ ಸಂಭವಿಸಿ ಭಾಸ್ಕರ್ ಅವರು ಮೃತರಾಗಿದ್ದಾರೆ. ಹಿನ್ನೀರು ಭಾಗದಲ್ಲಿ ಹೆಸರುವಾಸಿ ಭಾಸ್ಕರ್ ಅವರು ಹಿನ್ನೀರು ಭಾಗದಲ್ಲಿ ಹೆಸರುವಾಸಿಯಾಗಿದ್ದರು. ಸುಮಾರು 15 ವರ್ಷದಿಂದ ಇವರು ಲಾಂಚ್’ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮೊದಲು ಹಸಿರುಮಕ್ಕಿ ಲಾಂಚ್’ನಲ್ಲಿ … Read more