ಮದುವೆಗೆ 13 ದಿನ ಇರುವಾಗ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Kattehaklu-chaitra-succumbed-before-marriage

SHIVAMOGGA LIVE NEWS | 22 JANUARY 2024 THIRTHAHALLI : ಮದುವೆಗೆ 13 ದಿನ ಬಾಕಿ ಇರುವಾಗ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಲು ಗ್ರಾಮದ ಚೈತ್ರಾ (26) ಮೃತಳು. ಇದನ್ನೂ ಓದಿ – ಫೈನಾನ್ಸ್‌ ಸಂಸ್ಥೆಯಲ್ಲಿ ಸುಲಭವಾಗಿ 2 ಲಕ್ಷ ರೂ.ವರೆಗೆ ಸಾಲ, ನಂಬಿದ ಭದ್ರಾವತಿ ಯುವಕನಿಗೆ ಕಾದಿತ್ತು ಆಘಾತ ಮನೆಯ ಬಚ್ಚಲು ಮನೆಯಲ್ಲಿ ಚೈತ್ರಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಬಿದರಗೋಡಿನ ಯುವಕನೊಂದಿಗೆ ಫೆ.4ರಂದು ಮದುವೆ ನಿಶ್ಚಯವಾಗಿತ್ತು. … Read more

ಇನ್ಷುರೆನ್ಸ್ ಕಂಪನಿ ಕಾಲ್ ಸೆಂಟರ್ ಗೆ ಕರೆ ಮಾಡಿದ ಲಾರಿ ಮಾಲೀಕನಿಗೆ ಆಘಾತ, ಕಾರಣವೇನು?

crime name image

THIRTHAHALLI | ಇನ್ಷುರೆನ್ಸ್ ಪಾಲಿಸಿ ಮಾಡಿಸುವುದಾಗಿ ಹಣ ಪಡೆದು, ನಕಲಿ ಪಾಲಿಸಿ (TRUCK INSURANCE) ನೀಡಿ ಲಾರಿ ಮಾಲೀಕರೊಬ್ಬರನ್ನು ವಂಚಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿಯ ಸಂದೀಪ್ ಎಂಬುವವರು ತಮ್ಮ ಲಾರಿಗೆ ವಿಮೆ ಮಾಡಿಸಿದ್ದರು. ಆದರೆ ಅವರು ವಿಮೆ ನಕಲಿ ಎಂದು ಕೆಲವರು ತಿಳಿಸಿದ್ದರು. ವಿಮಾ ಕಂಪನಿಯ ಕಾಲ್ ಸೆಂಟರ್ ಗೆ ಕರೆ ಮಾಡಿದಾಗ ಆ ಪಾಲಿಸಿ ನಂಬರ್ ಇರಲಿಲ್ಲ. (TRUCK INSURANCE) ವಂಚನೆ ಆಗಿದ್ದು ಹೇಗೆ? ಸಂದೀಪ್ ಅವರು ತಮ್ಮ … Read more