ಹೊಳೆಹೊನ್ನೂರು ಸಮೀಪ ಹಲವು ಗ್ರಾಮಗಳಲ್ಲಿ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಹೊಳೆಹೊನ್ನೂರು: ಪಟ್ಟಣದ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಘಟಕ-2ರ ಕೈಮರ ಶಾಖಾ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಹೊಸ ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಹಲವು ಗ್ರಾಮಗಳಲ್ಲಿ ಸೆ.3ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (today power cut areas) ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮೂಡಲವಿಠಲಾಪುರ, ಕೆರೆಬೀರನಹಳ್ಳಿ, ಅರಹತೊಳಲು, ಯಡೇಹಳ್ಳಿ, ಶ್ರೀನಿವಾಸಪುರ, ಅರಹತೊಳಲು ವಡ್ಡರಹಟ್ಟಿ ಹಾಗೂ ಕೈಮರ ಗ್ರಾಮಗಳಲ್ಲಿ ವಿದ್ಯುತ್ … Read more

ಭದ್ರಾವತಿಯ ವಿವಿಧೆಡೆ ಸೆ.3, 4ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

BHADRAVATHI-NEWS-UPDATE

ಭದ್ರಾವತಿ: ಬಿ.ಹೆಚ್.ರಸ್ತೆಯಲ್ಲಿ ಮೆಸ್ಕಾಂ ನಗರ ಉಪವಿಭಾಗದಿಂದ ಹೊಸದಾಗಿ 11ಕೆ.ವಿ.ಮಾರ್ಗವನ್ನು ರಚಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆ.3 ಮತ್ತು 4ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (today power cut areas) ಎಲ್ಲೆಲ್ಲಿ ಕರೆಂಟ್‌ ಇರಲ್ಲ? ವಿಶ್ವೇಶ್ವರಯ್ಯನಗರ, ಶಿವರಾಮನಗರ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು, ಸಿರಿಯೂರು ಕ್ಯಾಂಪ್, ಜೇಡಿಕಟ್ಟೆ, ಜೆಡಿಕಟ್ಟೆ ಹೊಸೂರು, ಕಲ್ಲಹಳ್ಳಿ, ವೀರಾಪುರ, ಸಂಕ್ಲೀಪುರ, ಹಾಗಲಮನೆ ಮತ್ತು ಸುತ್ತಮುತ್ತಲು ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು … Read more