ಶಿವಮೊಗ್ಗದಲ್ಲಿ ಈ ಬಾರಿಯು ವೈಭವದ ತೆಪ್ಪೋತ್ಸವ, ಹೇಗಿದೆ ಸಿದ್ಧತೆ? ಏನೆಲ್ಲ ಕಾರ್ಯಕ್ರಮ ಇರಲಿದೆ?

Shimoga-Tunga-River-Teppotsava-Kote-Temple

ಶಿವಮೊಗ್ಗ: ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಅಂಗವಾಗಿ ತೆಪ್ಪೋತ್ಸವ ಸಮಿತಿಯಿಂದ ಜ.3ರ ಸಂಜೆ 7.30ರಿಂದ ವೈಭವದ ತೆಪ್ಪೋತ್ಸವ (Teppotsava) ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್.ಹೆಚ್.ನಾಗೇಶ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್‌, ಅರ್ಚಕರಾಗಿದ್ದ ಅನಂತರಾಮ ಐಯ್ಯಂಗಾರ ಅವರು 74 ವರ್ಷದ ಹಿಂದೆ ಕಲ್ಯಾಣೋತ್ಸವದಲ್ಲಿ ತೆಪ್ಪೋತ್ಸವವನ್ನು ಸೇರಿಸಿದರು. ಅಂದಿನಿಂದ ನಿರಂತರವಾಗಿ ತೆಪ್ಪೋತ್ಸವ ನಡೆಯುತ್ತಿದೆ ಎಂದರು. ತೆಪ್ಪೋತ್ಸವ ಕುರಿತು ಇಲ್ಲಿದೆ ಪ್ರಮುಖಾಂಶ ಆರಂಭದ 8 ರಿಂದ 10 ವರ್ಷ … Read more