ಶಿವಮೊಗ್ಗ ಮಹಾವೀರ ಸರ್ಕಲ್ಗೆ ಷಾ ಅಮೀನ್ ದಿವಾನ್ ದರ್ಗಾ ವೃತ್ತ ಅಂತಾ ಕರಪತ್ರ ಹಂಚಿದವರ ಬಂಧನಕ್ಕೆ ಆಗ್ರಹ
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 NOVEMBER 2020 ಶಿವಮೊಗ್ಗದ ಮಹಾವೀರ ಸರ್ಕಲನ್ನು ಷಾ ಅಮೀನ್ ದಿವಾನ್ ದರ್ಗಾ ಎಂದು ಕರಪತ್ರದಲ್ಲಿ ಮುದ್ರಿಸಿದ್ದ ಎಸ್ಡಿಪಿಐ ಸಂಘಟನೆ ವಿರುದ್ಧ ಇವತ್ತು ವಿಶ್ವ ಹಿಂದೂ ಪರಿಷತ್, ಮಾತೃಶಕ್ತಿ ದುರ್ಗಾ ವಾಹಿನಿ, ಜೈನ್ ಸಮಾಜ ಆಕ್ರೋಶ ವ್ಯಕ್ತಪಡಿಸಿವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಗಳು, ಎಸ್ಡಿಪಿಐ ಸಂಘಟನೆ ಇತ್ತೀಚೆಗೆ ನಡೆಸಿದ ಪ್ರತಿಭಟನೆ ವೇಳೆ, ಮಹಾವೀರ ವೃತ್ತವನ್ನು ಷಾ ಅಮೀನ್ ದಿವಾನ್ ದರ್ಗಾ ವೃತ್ತ ಎಂದು ಕಾನೂನಿನ ವಿರುದ್ಧವಾಗಿ … Read more