ತೀರ್ಥಹಳ್ಳಿ ಮಾಳೂರು ಬಳಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಪಲ್ಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 1 APRIL 2021

ತೀರ್ಥಹಳ್ಳಿ ತಾಲೂಕು ಮಾಳೂರು ಕ್ರಾಸ್‍ನಲ್ಲಿ ಕೆಎಸ್‍ಆರ್‌ಟಿಸಿ ಸ್ಲೀಪರ್ ಬಸ್ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕಿಡಾಗಿದೆ.

ಚಾಲಕ ಅಶೋಕ್, ಪ್ರಯಾಣಿಕರಾದ ವನಿತಾ, ಹಾಲಮ್ಮ, ರಂಗನಾಥ್ ಗಾಯಗೊಂಡಿದ್ದಾರೆ. ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನಲ್ಲಿ ಒಂಭತ್ತು ಪ್ರಯಾಣಿಕರಿದ್ದರು.

ದಟ್ಟ ಮಂಜಿನಿಂದಾಗಿ ಮಾಳೂರು ಕ್ರಾಸ್‍ನಲ್ಲಿ ಚಾಲಕನಿಗೆ ತಿರುವು ಗೊತ್ತಾಗಲಿಲ್ಲ. ಇದರಿಂದ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

166581795 1358111751216908 143098711125031734 n.jpg? nc cat=107&ccb=1 3& nc sid=8bfeb9& nc ohc=qtUFvANcAnQAX8orZge& nc ht=scontent.fblr1 3

167268537 1358111784550238 8352013348522006342 n.jpg? nc cat=108&ccb=1 3& nc sid=8bfeb9& nc ohc=WuUgx55XgyQAX xAXRk& nc ht=scontent.fblr1 4

165851097 1358111817883568 5506219173042455503 n.jpg? nc cat=104&ccb=1 3& nc sid=8bfeb9& nc ohc=9JX2Bup gq0AX Ux4RX& nc oc=AQkfewAO1CJ3xLTTcaLJ1pX1UQBj8sjSsCCrKLVn35BGJOEs7STxIOpl21kqv0avOFk& nc ht=scontent.fblr1 4

165263395 1358111837883566 917331278014186379 n.jpg? nc cat=106&ccb=1 3& nc sid=8bfeb9& nc ohc=82iQUO9xERAAX8WeDKB& nc ht=scontent.fblr1 3

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment