ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಪ್ರತಿ ಜಾತ್ರೆಯು ಮಂಗಳವಾರವೆ ಆರಂಭ
ಈಗಿನ ಗಾಂಧಿಬಜಾರ್ ಆಗ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರುಮನೆಯೆಂದೆ ಪ್ರತೀತಿ ಇದೆ. ಆದ್ದರಿಂದ ಗಾಂಧಿ ಬಜಾರ್ನಲ್ಲಿ ಜಾತ್ರೆ ಆರಂಭವಾಗಲಿದೆ. ಪ್ರತಿ ಜಾತ್ರೆಯು ಮಂಗಳವಾರದಂದೇ ಶುರುವಾಗಲಿದೆ. ನಾಡಿಗರ ಕುಟುಂಬದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆ ಸಲ್ಲಿಸುತ್ತಾರೆ. ಆ ಬಳಿಕ ಜಾತ್ರೆ ಆರಂಭವಾಗಲಿದೆ. ನಂತರ ಮಾರಿಕಾಂಬೆಯ ವಿಗ್ರಹ ಕೆತ್ತನೆ ಮಾಡಿದ ವಿಶ್ವಕರ್ಮ ಸುಮುದಾಯದವರು ದೇವಿಯನ್ನು ಪೂಜಿಸುತ್ತಾರೆ. ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಶಿವಮೊಗ್ಗ ಲೈವ್.ಕಾಂ