ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA | 3 OCTOBER 2024
ಮೇಷ : ಇಂದು ಉತ್ತಮವಿದೆ. ಮಂಗಳಕರ ವಾತಾವರಣ. ಆರ್ಥಿಕ ಸ್ಥಿತಿ ಚೆನ್ನಾಗಿ ಆಗುತ್ತದೆ. ದುರ್ಗಾದೇವಿ ಆರಾಧನೆ ಮಾಡಿ.
ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಗುರು ಶುಕ್ರನಿಂದಾಗಿ ಮನೆಯಲ್ಲಿ ಕಿರಿಕಿರಿ. ಹಣ ಉತ್ತಮ. ಮಕ್ಕಳ ತೊಂದರೆ ಇಂದೂ ಇದೆ. ಕೆಲಸಕ್ಕೆ ಸೋಮಾರಿತನ ಬೇಡ. ಗಣೇಶನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಕುಜನ ಸೇರ್ಪಡೆಯಿಂದ ಮಾತುಗಾರಿಕೆ ಉತ್ತಮ. ವ್ಯಾಪಾರ ವಹಿವಾಟು ಕಷ್ಟ. ಹುರಳಿ ದಾನ ಮಾಡಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಸಹೋದರ ಬಾಂಧವ್ಯದಲ್ಲಿ ಬಿರುಕು. ಅದರಿಂದ ಆಸ್ತಿ ವಿವಾದ ಹುಟ್ಟಲಿದೆ. ಉತ್ತಮವಿಲ್ಲ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಸಿಟ್ಟು ಮಾಡುತ್ತಿದ್ದೀರ. ತೊಂದರೆ ಬರಲಿದೆ. ಹಣ ವ್ಯಯ. ಸ್ತ್ರೀ ದೋಷವಿದೆ. ದುರ್ಗಾದೇವಿಗೆ ಪೂಜೆ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

ಕನ್ಯಾ : ಕುಲದೇವರ ಪೂಜೆ ಮಾಡಿ. ಅನುಕೂಲವಾಗುತ್ತದೆ. ದುಷ್ಟ ಜನರ ಸಹವಾಸದಿಂದ ನೋವು. ಮಾತು ಕಡಿಮೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ಇದನ್ನೂ ಓದಿ » ಶಿವಮೊಗ್ಗದ ನಾಗಸುಬ್ರಹ್ಮಣ್ಯ ದೇಗುಲದಲ್ಲಿ ಶರನ್ನವರಾತ್ರಿ, ಏನೆಲ್ಲ ಕಾರ್ಯಕ್ರಮ ಇರಲಿದೆ?
ತುಲಾ : ಒತ್ತಡವಿದೆ. ಹೆದರಬೇಡಿ. ಪರಿಹಾರವಿದೆ. ಯತ್ನಕಾರ್ಯದಲ್ಲಿ ತೊಂದರೆ. ದೇವಿಯ ಸ್ತುತಿ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಅಷ್ಟಮದಲ್ಲಿ ಕುಜ. ನಾಲ್ಕರಲ್ಲಿ ಶನಿ. ನಿಮ್ಮ ನಡೆ ಅರ್ಥವಾಗದು. ಒಳಿತಿದೆ ಇಂದು. ದೇವರ ಧ್ಯಾನ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಅನುಕೂಲಕರವಿದೆ. ಆದರೂ ಯೋಚನೆ ಇದೆ. ಬಂಧುಗಳೇ ತೊಂದರೆ. ದೂರ ಇಡಿ. ಕುಲದೇವರ ಪ್ರಾರ್ಥನೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಹಣದ ಅಡಚಣೆ. ಸಹೋದರ ಸಂಬಂಧ ಹಾಳು. ಭಾಗ್ಯೋದಯ ಕಡಿಮೆ. ಉದ್ದು – ಹುರಳಿ ದಾನ ಮಾಡಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಆಲಸ್ಯ ಇದೆ. ಹಣದ ಕೊರತೆ. ಬುದ್ಧಿಯಿಂದ ಕೆಲಸ ನಿರ್ವಹಿಸಿ. ತೊಂದರೆ ಕೂಡುವವರು ಇದ್ದಾರೆ. ಪರಮೇಶ್ವರನ ಧ್ಯಾನ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಕೆಟ್ಟ ಯೋಚನೆ ಮಾಡಬೇಡಿ. ಮದುವೆಯ ಸಂಬಂಧ ಹಾಳಾದೀತು. ಅನ್ಯ ವಿಷಯದ ಖರ್ಚು ಹೆಚ್ಚು. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಸಕ್ರೆಬೈಲಿನಲ್ಲಿ ಆನೆಗಳಿಗೆ ತಾಲೀಮು ಶುರು, ಹೇಗಿರುತ್ತೆ ಟ್ರೈನಿಂಗ್?
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















