ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ದಿನ ಭವಿಷ್ಯ : ಹನ್ನೆರಡು ರಾಶಿಗಳಿಗೆ ಈ ದಿನ ಹೇಗಿದೆ? ಇಲ್ಲಿದೆ ದಿನ ಭವಿಷ್ಯ (bhavishya).
ಮೇಷ : ಅಂದುಕೊಂಡ ಕಾರ್ಯ ಸಾಧನೆ. ಆಸ್ತಿ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಸಹೋದರರ ಪ್ರೀತಿ ಮೊದಲಾದ ಉತ್ತಮ ಫಲ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಮನೋ ಸ್ಥೈರ್ಯ ಹೆಚ್ಚಿದೆ. ಹಣಕಾಸು ಚೆನ್ನಾಗಿದೆ. ಕೆಲಸದಲ್ಲಿ ಉತ್ಸಾಹ ತೋರಿ. ಮಕ್ಕಳಿಂದ ಬೇಸರ. ಈದಿನ ಮಿಶ್ರ ಫಲ ಹೆಚ್ಚು.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಮಾತು ಕಡಿಮೆ ಮಾಡಿ. ಬಂಧುಗಳ ವಿರೋಧ. ಕುಟುಂಬಿಣಿಯ ಸಮಾಧಾನ. ಗಣೇಶನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಆರೋಗ್ಯದ ಕಡೆ ಗಮನ ಕೊಡಿ. ಹಣ ಅಪವ್ಯಯ. ವಿದ್ಯಾಭ್ಯಾಸ ಉತ್ತಮ. ಈದಿನ ಉತ್ತಮ ಇದೆ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

ಸಿಂಹ : ಮನಸ್ಸಿಗೆ ಕ್ಲೇಶ. ಆತ್ಮ ವಿಶ್ವಾಸ ಕಡಿಮೆ. ಒಟ್ಟಾರೆ ಕಿರಿಕಿರಿ ಈದಿನ. ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಸಿಟ್ಟು – ಕೋಪ ಕಾಡತೊಡಗಿದೆ. ಬೇರೆಯವರಿಂದ ತೊಂದರೆ. ಮಾತು ಮೃತ್ಯುವೂ ಆದೀತು ಹುಷಾರು. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಅಷ್ಟಮದ ಪ್ರಭಾವ. ಬರೀ ಚಿಂತೆ. ಆದರೂ ಭಗವಂತನ ಅನುಗ್ರಹವಿದೆ. ಅಂದು ಕಾರ್ಯ ನಿಧಾನವಾದರೂ ಮುಗಿಯುತ್ತದೆ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಬಂಧುಗಳ ವಿರಸ. ನೆಮ್ಮದಿ ಹಾಳು. ವಿದ್ಯಾಭ್ಯಾಸವೂ ಕಡಿಮೆ. ಬರೀ ಬೇಸರ. ಈದಿನ ಚೆನ್ನಾಗಿಲ್ಲ. ಗುರು ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

ಧನು : ಕುಟುಂಬ ವಿಚಾರದಲ್ಲಿ ನಮ್ಮ ಮಾತು ನಡೆಯೋಲ್ಲ. ಸಂಬಂಧ ತಟಸ್ಥ. ಕೆಲಸದಲ್ಲಿ ಹಿನ್ನಡೆ. ನಾಗನ ಪೂಜೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಶನಿ ಸಹಾಯ ಮಾಡನು. ರವಿ ಕಾಡುತ್ತಾನೆ. ಹೆದರಿಕೆ. ಅನಾರೋಗ್ಯ. ವಿದ್ಯಾಭ್ಯಾಸ ಸ್ಥಿರ. ಈಶ್ವರನ ನೆನಯಿರಿ..
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

ಕುಂಭ : ಶನಿ ಪ್ರಭಾವ ಹೆಚ್ಚಿದೆ. ಹಣದ ಅಡಚಣೆ. ಕೋರ್ಟ್ ವ್ಯವಹಾರದ ಪ್ರಗತಿ. ಮೊದಲಾದ ಮಿಶ್ರ ಫಲ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ನಿಮ್ಮನ್ನು ಕಾಡುವ ಕೋಪದಿಂದ ಕೆಲಸ ಹಾಳು. ಅಣ್ಣ-ತಮ್ಮಂದಿರ ಸಹಾಯ. ಮನೆಯಲ್ಲಿ ಶುದ್ಧ ವಾತಾವರಣ ಇಲ್ಲ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಂತ ಸೇವಾಲಾಲ್ ಜಯಂತಿ, ಯಾರೆಲ್ಲ ಏನೆಲ್ಲ ಮಾತನಾಡಿದರು?
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





