ಶಿವಮೊಗ್ಗ ಲೈವ್.ಕಾಂ | ಆಯನೂರು
ಆಯನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಾಗರಹಾವು ಮತ್ತು ಕೇರೆಹಾವು ಕಾಣಸಿಕೊಂಡು ಆಸ್ಪತ್ರೆಗೆ ಬಂದಿದ್ದ ರೋಗಿಗಳಲ್ಲಿ ಆತಂಕ ಸೃಷ್ಟಿಸಿದವು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಪ್ರತ್ಯೇಕ ಕೊಠಡಿಯಲ್ಲಿದ್ದ ಹಾವುಗಳು ಜನರ ಗಲಾಟೆ ಸದ್ದಿಗೆ ಬಾಗಿಲಿನ ಸಂದಿಯಲ್ಲಿ ಅವಿತುಕೊಂಡಿದ್ದವು. ಕೂಡಲೇ ಸ್ಥಳೀಯರು ಹಾವುಗಳನ್ನು ರಕ್ಷಿಸಿ ಮಲೇಶಂಕರ ಕಾಡಿನಲ್ಲಿ ಬಿಟ್ಟಿದ್ದಾರೆ. ಆಸ್ಪತ್ರೆ ಸುತ್ತಲೂ ಗಿಡಗಳಿದ್ದು, ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತವೆ.
