Use your ← → (arrow) keys to browse
ತೋಟಕ್ಕೆ ಆಕಸ್ಮಿಕ ಬೆಂಕಿ, ಅಡಿಕೆ ಗಿಡಗಳು ಭಸ್ಮ
KUMSI : ಆಕಸ್ಮಿಕ ಬೆಂಕಿ ತಗುಲಿ 3 ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಹರೀಶ್ ಮತ್ತು ಮಂಜುನಾಥ್ ಎಂಬುವವರ ತೋಟಕ್ಕೆ ಬೆಂಕಿ ಬಿದ್ದು ಅಡಿಕೆ ಗಿಡಗಳು, ಡ್ರಿಪ್ ವೈರ್, ಸ್ಪ್ರಿಂಕ್ಲರ್, ಪೈಪ್ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಿದ ಶಿವಮೊಗ್ಗದ ಯುವಕರಿಗೆ ಕಾದಿತ್ತು ದೊಡ್ಡ ಆಘಾತ
Use your ← → (arrow) keys to browse