ಭೂನಷ್ಟ ಪರಿಹಾರ ನಿಗದಿಗೆ ಫೆ.21ರಂದು ಸಭೆ
SAGARA : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಉಳ್ಳೂರು ಸರ್ವೆ ನಂ. 25,26,29,30,31,33,35, 36,37,38, ಶಿರಗುಪ್ಪೆ ಸರ್ವೆ ನಂ.: 1,3,7,8,15,16,17,18,19,20,21,33,50,58,60,70,71,72, 73,74,75,76,77,78,79,80,81,82,84,85,86,89,91,92,93,97 ಹಾಗೂ ನಾರಗೋಡು ಸರ್ವೆ ನಂ.: 7,8,12,13,14,15,16,17,18,19,20,21,24,25,26,29,30,32,33,34,35,47,49 ಜಮೀನುಗಳಲ್ಲಿ 110 ಕೆ.ವಿ. ವಿದ್ಯುತ್ ಮಾರ್ಗವು ಹಾದು ಹೋಗಲಿದೆ. ಆದ್ದರಿಂದ ಗೋಪುರದ ತಳಪಾಯ ಹಾಗೂ 110 ಕೆ.ವಿ ಮಾರ್ಗ ಕಾರಿಡಾರ್ ಪರಿಹಾರ ನಿಗದಿಪಡಿಸಲು ಫೆ. 21 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಭೂನಷ್ಟ ಭಾದಿತರು ತಪ್ಪದೆ ಸಭೆಗೆ ಹಾಜರಾಗುವಂತೆ ಕವಿಪ್ರನಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ