BREAKING | ಆಶ್ರಯ ಮನೆ ಕೊಡಿಸಲು ಐದು ಲಕ್ಷ ಲಂಚಕ್ಕೆ ಡಿಮಾಂಡ್, ಹತ್ತು ಸಾವಿರ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಆಶ್ರಯ ಮನೆ ಕೊಡಿಸಲು ಐದು ಲಕ್ಷ ರೂಪಾಯಿ ಲಂಚದ ಹಣಕ್ಕೆ ಡಿಮಾಂಡ್ ಮಾಡಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬ, ಹತ್ತು ಸಾವಿರ ರೂ. ಹಣ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸುನಿಲ್, ಎಸಿಬಿ ಬಲೆಗೆ ಬದ್ದಿರುವ ಅಧಿಕಾರಿ. ಮಹಾನಗರ ಪಾಲಿಕೆಯ ಆಶ್ರಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಸುನಿಲ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವಿತ್ತು. ಹೇಗಾಯ್ತು ಕಾರ್ಯಾಚರಣೆ? ಬೊಮ್ಮನಕಟ್ಟೆಯಲ್ಲಿ ಆಶ್ರಯ … Read more

ನಂಬರ್ ಪ್ಲೇಟ್’ನಲ್ಲಿದ್ದ T ಅಕ್ಷರದಿಂದ ಕಾರು ಸೀಜ್, ಚಾಲಕ ಪೊಲೀಸರ ವಶಕ್ಕೆ, ತಪ್ಪು ಸಾಬೀತಾದರೆ 1.50 ಲಕ್ಷ ದಂಡ

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ಟ್ರ್ಯಾಕ್ಟರ್‌ಗಳಿಗೆ ನೋಂದಣಿ ಮಾಡಿಸುವ ನಂಬರ್ ಹಾಕಿಕೊಂಡಿದ್ದ ಕಾರನ್ನು ಆರ್‌ಟಿಒ ಅಧಿಕಾರಿಗಳು ತಮ್ಮ ಕಚೇರಿ ಎದುರೇ ವಶಕ್ಕೆ ಪಡೆದಿದ್ದು, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 2017ರಲ್ಲಿ ಕಾರು ಖರೀದಿಸಿದ್ದು, ಕಾರಿನ ಮಾಲೀಕ ಎರಡು ವರ್ಷದಿಂದ ನೋಂದಣಿ ಮಾಡಿಸದೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಬುಧವಾರ ಆರ್‌ಟಿಒ ಕಚೇರಿ ಎದುರೇ ನಿಲ್ಲಿಸಿ ಹೋಗಿದ್ದ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದ ಆರ್.ಟಿ.ಓ ಅಧಿಕಾರಿಗಳು, ಕಾರು ಮತ್ತು ಚಾಲಕ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಸಮೀಪದ ನಿವಾಸಿ … Read more

ವಾಟ್ಸಪ್, ಫೇಸ್’ಬುಕ್’ನಲ್ಲಿ ಪೋಸ್ಟ್ ಪ್ರಕಟಿಸುವಾಗ ಎಚ್ಚರಿಕೆ, ಸೌಹಾರ್ದತೆಗೆ ಧಕ್ಕೆ ತರದಂತೆ ಶಿವಮೊಗ್ಗ ಪೊಲೀಸರ ವಾರ್ನಿಂಗ್

Whatsapp-General-Image

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹಾಗೂ ಪರಸ್ಪರ ಗುಂಪಿನ ನಡುವೆ ದ್ವೇಷ ಭಾವನೆ ಬರುವಂತಹ ಪಚೋದನಾಕಾರಿ ಹೇಳಿಕೆಗಳನ್ನು ಹಾಕುವವರ ಮತ್ತು ಫಾರ್ವರ್ಡ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಕೆ.ಎಂ.ಶಾಂತರಾಜು ಎಚ್ಚರಿಕೆ ನೀಡಿದ್ದಾರೆ. ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್ ಹಾಗೂ ಇತರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ವಾಟ್ಸ್‌ಆ್ಯಪ್‌ … Read more

ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ಡಿವೈಡರ್’ಗೆ ಡಿಕ್ಕಿ ಹೊಡೆದು, ಗುಂಡಿಗೆ ಹಾರಿದ KSRTC ಬಸ್, ಅಪಘಾತಕ್ಕೆ ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 18 ಡಿಸೆಂಬರ್ 2019 ಹರಿಗೆ ಬಳಿ KSRTC ಬಸ್ ಅಪಘಾತಕ್ಕೀಡಾಗಿದೆ. ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಹೇಗಾಯ್ತು ಅಪಘಾತ? ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ನಗರ ಸಾರಿಗೆ ಬಸ್ಸಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು, ಹರಿಗೆ ಬಳಿ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯ ಬಲ ಭಾಗದಲ್ಲಿದ್ದ ಮರಕ್ಕೆ ಗುದ್ದಿ, ಗುಂಡಿಗೆ ಬಿದ್ದಿದೆ. ತಪ್ಪಿದ ಭಾರಿ ಅನಾಹುತ? ಘಟನೆಯಲ್ಲಿ ಬಸ್ … Read more

BREAKING NEWS | ಗೋಪಾಳದಲ್ಲಿ ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಮೇಲೆ ಎಸಿಬಿ ರೇಡ್, ಹಣ ಸೀಜ್, ಪೊಲೀಸ್ ಅರೆಸ್ಟ್

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019 ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಕಾನ್ಸ್’ಟೇಬಲ್ ಒಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಗೋಪಾಳ ಬಸ್ ಸ್ಟಾಂಡ್’ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತುಂಗಾನಗರ ಪೊಲೀಸ್ ಠಾಣೆ ಕಾನ್ಸ್’ಟೇಬಲ್ ನಾರಾಯಣ ಸ್ವಾಮಿ ಎಸಿಬಿ ಬಲೆಗೆ ಬಿದ್ದವರು. ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಾರಾಯಣಸ್ವಾಮಿ ಅವರನ್ನು ಬಂಧಿದ್ದಾರೆ. ಲಂಚಕ್ಕೆ ಡಿಮಾಂಡ್ ಮಾಡಿದ್ದೇಕೆ? ಹಳ್ಳದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲು ಸಹಕರಿಸಲು ನಾರಾಯಣಸ್ವಾಮಿ ಲಂಚಕ್ಕೆ ಬೇಡಿಕೆ … Read more

SHIMOGA | ಐದು ವರ್ಷದ ಅಕ್ಕನ ಮಗಳಿಗೆ ಚಾಕು ಇರಿದು ಕೊಂದ ಸೋದರ ಮಾವ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 15 ಡಿಸೆಂಬರ್ 2019 ಮಾನಸಿಕ ಅಸ್ವಸ್ಥನೊಬ್ಬ ಐದು ವರ್ಷದ ಅಕ್ಕನ ಮಗಳಿಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಇವತ್ತು ಬೆಳಗ್ಗೆ ಘಟನೆ ನಡೆದಿದೆ. ರಜನಿ (5) ಮೃತ ಬಾಲಕಿ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ರಜನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆದಲ್ಲೇ ರಜನಿ ಕೊನೆಯುಸಿರೆಳೆದಿದ್ದಾಳೆ. ಚಾಕು ಹಾಕಿದ್ದು ಸೋದರ ಮಾವ ಮಗುವಿನ ಸೋದರ ಮಾವನೇ ಆಕೆಯ ಪಾಲಿಗೆ ಕಂಟಕವಾಗಿಬಿಟ್ಟ. ಸೋದರ ಮಾವ ಸಂತೋಷ್ … Read more

ಚೀಟಿ ನಡೆಸುತ್ತಿದ್ದ ಕಂಪನಿಗೆ ದಿಢೀರ್ ಬಾಗಿಲು, ರಾತ್ರೋರಾತ್ರಿ ಮಾಲೀಕ ಎಸ್ಕೇಪ್, ನೂರಾರು ಜನರಿಗೆ ಲಕ್ಷ ಲಕ್ಷ ಪಂಗನಾಮ

ಶಿವಮೊಗ್ಗ ಲೈವ್.ಕಾಂ | SHIMOGA | 14 ಡಿಸೆಂಬರ್ 2019 ಶಿವಮೊಗ್ಗದಲ್ಲಿ ಮತ್ತೊಂದು ಚಿಟ್ ಫಂಡ್ ಗೋಲ್ಮಾಲ್ ಬಳಕಿಗೆ ಬಂದಿದೆ. ಕೋಟಿ ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದ ಚೀಟಿ ಸಂಸ್ಥೆಯ ಮಾಲೀಕ ನಾಪತ್ತೆ ಆಗಿದ್ದಾನೆ. ದುಡ್ಡು ಹೂಡಿದ್ದವರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ನಿತ್ಯ ಪೊಲೀಸ್ ಠಣೆಗೆ ಅಲೆಯುತ್ತಿದ್ದಾರೆ. ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಬಳಿ ಇದ್ದ ತುಂಗಾ ಚಿಟ್ ಫಂಡ್ ಕಂಪನಿ ಬಾಗಿಲು ಹಾಕಿದೆ. ಇದರ ಮಾಲೀಕ ಶಂಕರನಾಗ್ ಮತ್ತು ರಾಧಾ ಎಂಬುವವರು ತಲೆಮರೆಸಿಕೊಂಡಿದ್ದಾರೆ. … Read more

CRIME | ಅಣ್ಣನಿಗೊಂದು ಸರಿ, ತಮ್ಮನಿಗೊಂದು ಸರಿ ಫೋನ್ ಮಾಡಿದರು, ಇಬ್ಬರ ಅಕೌಂಟ್’ನಿಂದಲೂ ದುಡ್ಡು ಲಪಟಾಯಿಸಿದರು

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019 ಬ್ಯಾಂಕ್ ಮ್ಯಾನೇಜರ್ ಎಂದು ಕರೆ ಮಾಡಿ, ಅಕೌಂಟ್ ನಂಬರ್ ಪಡೆದು ಅಣ್ಣ, ತಮ್ಮ ಇಬ್ಬರಿಗೂ ಪಂಗನಾಮ ಹಾಕಿರುವ ಘಟನೆ ಸಾಗರದಲ್ಲಿ ನಡೆದಿದೆ. ಒಬ್ಬರ ಖಾತೆಯಿಂದ 87 ಸಾವಿರ, ಮತ್ತೊಬ್ಬರ ಖಾತೆಯಿಂದ 8 ಸಾವಿರ ರೂ. ಹಣವನ್ನು ಖದೀಮರು ಲಪಟಾಯಿಸಿದ್ದಾರೆ. ಸಾಗರದ ಕೆಳದಿಯ ಹೆಚ್.ಆರ್.ಮಂಜಪ್ಪ ಎಂಬುವವರಿಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ, ತನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಖಾತೆಯ ವಿವರ, ಎಟಿಎಂ … Read more

SHIMOGA | ಹೊಟೇಲ್ ಸ್ಟೀಮರ್ ಸ್ಫೋಟ, ಗ್ಲಾಸ್ ಪೀಸ್ ಪೀಸ್, ನಾಲ್ವರು ಸಿಬ್ಬಂದಿಗೆ ಗಾಯ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019 ಸ್ಟೀಮರ್ ಸ್ಫೋಟಗೊಂಡು ನಾಲ್ವರು ಹೊಟೇಲ್ ಸಿಬ್ಬಂದಿ ಗಾಯಗೊಂಡಿದ್ದಾರೆ. ದುರ್ಗಿಗುಡಿಯ ಶುಭಂ ಹೊಟೇಲ್’ನಲ್ಲಿ ಘಟನೆ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಟೀಮರ್ ಪ್ರೆಷರ್’ಗೆ ಸ್ಫೋಟಗೊಂಡಿದ್ದು, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಫೋಟದ ರಭಸಕ್ಕೆ ಅಡುಗೆ ಮನೆಯ ಗಾಜು ಒಡೆದಿದೆ. ಇದರಿಂದ ಹೊಟೇಲ್’ನಲ್ಲಿ ಊಟ ಮಾಡುತ್ತಿದ್ದ ಜನರು ಆತಂಕಕ್ಕೀಡಾಗಿ ಹೊಟೇಲ್’ನಿಂದ ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ದೊಡ್ಡಮಟ್ಟದ ಯಾವುದೇ … Read more

ದುಬೈನಿಂದ ದೊಡ್ಡಪೇಟೆ ಠಾಣೆಗೆ ಕೊರಿಯರ್’ನಲ್ಲಿ ಬರ್ತಿದೆ ಮೂರು ಮೊಬೈಲ್, ಪಾರ್ಸಲ್ ಬರ್ತಿರೋದ್ಯಾಕೆ? ಕಳುಹಿಸ್ತಿರೋದ್ಯಾರು?

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ಒಮ್ಮೆ ಕಳವಾದ ಮೊಬೈಲ್ ವಾಪಸ್ ಕೈಸೇರುವುದು ವಿರಳ. ಅದರಲ್ಲೂ ಕಳ್ಳತನದ ಮಾಲು ಖರೀದಿಸಿದವರೇ ಪೋಸ್ಟ್ ಮೂಲಕ ಹೊರದೇಶದಿಂದ ಆ ಮೊಬೈಲ್‌ಗಳನ್ನು ಹಿಂದುರುಗಿಸುವುದು ಅಪರೂಪ. ಆದರೆ, ಇಂತಹ ಸನ್ನಿವೇಶಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಸಾಕ್ಷಿಯಾಗಲಿದೆ. ಹೌದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕಳವಾದ ಸ್ಮಾರ್ಟ್‌ಫೋನ್‌ಗಳು ಮಾಲೀಕರ ಕೈಸೇರಲಿದ್ದು, ದುಬೈನಿಂದ ಅವುಗಳನ್ನು ಪಾರ್ಸಲ್ ಮಾಡಲಾಗಿದೆ. ಪೊಲೀಸರ ಮೊಬೈಲ್’ಗಳನ್ನೇ ಕದ್ದಿದ್ದ ಕಳ್ಳ ಅಕ್ಟೋಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಬಂದೋಬಸ್ತ್‌ಗೆ … Read more