ಶಿವಮೊಗ್ಗದಲ್ಲಿ ನಾಯಿ ಮೇಲೆ ಗುಂಡಿನ ದಾಳಿ | ಜಿಲ್ಲೆಯ ಟಾಪ್‌ 15 ಸುದ್ದಿಗಳು | 27 ಡಿಸೆಂಬರ್‌ 2023

Shivamogga Live Today News

SHIVAMOGGA LIVE NEWS | 27 DECEMBER 2023 SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ. ಪ್ರತಿ ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಸುದ್ದಿ ಓದಿ. ನಂತರ ಬ್ಯಾಕ್‌ ಬಂದು ಮತ್ತೊಂದು ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ.

ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ | ಶಿಕಾರಿಪುರದಲ್ಲಿ ಕಾಡಾನೆ ಪ್ರತ್ಯಕ್ಷ | ಶಿವಮೊಗ್ಗದಲ್ಲಿ ರಾಗ ಅನುರಾಗ

FATAFAT-NEWS-GENERAL-IMAGE.jpg

SHIVAMOGGA LIVE NEWS | 11 DECEMBER 2023 ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ HOLEHONNURU : ಪೊಲೀಸ್‌ ಇಲಾಖೆ ಮತ್ತು ಮೆಗ್ಗಾನ್‌ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹೊಳೆಹೊನ್ನೂರು ಠಾಣೆ ಸಿಬ್ಬಂದಿ ಮತ್ತು ಸಾರ್ವಜನಿಕರು ರಕ್ತದಾನ ಮಾಡಿದರು. ಶಿಬಿರದಲ್ಲಿ 47 ಮಂದಿ ರಕ್ತದಾನ ಮಾಡಿದ್ದಾರೆ. ಶಿಕಾರಿಪುರದಲ್ಲಿ ಕಾಡಾನೆ ಪ್ರತ್ಯಕ್ಷ SHIKARIPURA : ತಾಲೂಕಿನ ಯರೆಕೊಪ್ಪ, ಗೊಬ್ಬರದ ಹೊಂಡ, ಕಟ್ಟಿಗೆಹಳ್ಳ ಸುತ್ತಮುತ್ತ ಅಂಬ್ಲಿಗೊಳ್ಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಟಾಪ್‌ 15 ಸುದ್ದಿಗಳು

Shivamogga Live Today News

SHIVAMOGGA LIVE NEWS | 28 NOVEMBER 2023 SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ. ಪ್ರತಿ ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಸುದ್ದಿ ಓದಿ. ನಂತರ ಬ್ಯಾಕ್‌ ಬಂದು ಮತ್ತೊಂದು ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ.

ಶಿವಮೊಗ್ಗ ಜಿಲ್ಲೆಯ ರೈತರಿಗೆ ಉಚಿತವಾಗಿ ಮಿನಿ ಕಿಟ್‌ಗಳ ವಿತರಣೆ, ಏನಿದು ಕಿಟ್? ಯಾರು ಪಡೆಯಬಹುದು?

SMALL-NEWS-CHUTUKU-SUDDI-SHIVAMOGGA-LIVE.webp

SHIVAMOGGA LIVE NEWS | 28 NOVEMBER 2023 SHIMOGA : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಪಶು ಸಾಕಾಣಿಕೆಯಲ್ಲಿ ತೊಡಗಿರುವ ಜಿಲ್ಲೆಯ ರೈತರಿಗೆ (farmers) ವಿವಿಧ ಮೇವಿನ ಬೀಜದ ಮಿನಿಕಿಟ್‍ಗಳನ್ನು ಉಚಿತವಾಗಿ ವಿತರಿಸುತ್ತಿದೆ. ರೈತರು ತಮ್ಮ ಆಧಾರ್ ಕಾರ್ಡ್, ಫ್ರೂಟ್ಸ್ ಗುರುತಿನ ಚೀಟಿ, ಜಮೀನಿನ ಪಹಣೆ ಪ್ರತಿ ಮತ್ತು ನೀರಾವರಿ ಜಮೀನನ್ನು ಹೊಂದಿರುವವರು ಇದರ ಉಪಯೋಗ ಪಡೆಯಬಹುದು. ಆಸಕ್ತರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ಮೇವಿನ ಬೀಜದ ಮಿನಿಕಿಟ್‍ಗಳನ್ನು ಪಡೆದು ಪಶುಗಳಿಗೆ ಮೇವಿನ ಕೊರತೆಯಾಗದಂತೆ … Read more

ಶಿವಮೊಗ್ಗ ಜಿಲ್ಲೆಯ ಈವರೆಗಿನ ಎಲ್ಲ ಸುದ್ದಿಗಳು ಒಂದೇ ಕ್ಲಿಕ್‌ನಲ್ಲಿ | SHIVAMOGGA LIVE NEWS

Shivamogga Live Today News

SHIVAMOGGA LIVE NEWS | 22 NOVEMBER 2023 SHIMOGA : ಜಿಲ್ಲೆಯ ಈವರೆಗಿನ ಪ್ರಮುಖ ಸುದ್ದಿಗಳು. ನಿಮ್ಮ ಆಯ್ಕೆಯ ಸುದ್ದಿಯ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಪೂರ್ತಿ ಸುದ್ದಿ ಓದಿ. ಬ್ಯಾಕ್‌ ಬಂದು ಮತ್ತೊಂದು ಸುದ್ದಿ ಓದಿ.

ಶಿವಮೊಗ್ಗದ ಚೇತನ್‌ಗೆ ದಾವಣಗೆರೆ ಉಸ್ತುವಾರಿ | ನ.25ರಂದು ಸಮನ್ವಯ ಟ್ರಸ್ಟ್‌ ವಾಚನಾಲಯ ಉದ್ಘಾಟನೆ – ಫಟಾಫಟ್‌ ನ್ಯೂಸ್‌

11-AM-FATAFAT-NEWS.webp

SHIVAMOGGA LIVE NEWS | 22 NOVEMBER 2023 ಶಿವಮೊಗ್ಗದ ಚೇತನ್‌ ಗೌಡಗೆ ದಾವಣಗೆರೆ ಉಸ್ತುವಾರಿ SHIMOGA : ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗದ ಚೇತನ್‌ ಗೌಡ ಅವರನ್ನು ದಾವಣಗೆರೆ ಯುವ ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಿಸಲಾಗಿದೆ. ಎರಡನೇ ಬಾರಿ ದಾವಣಗೆರೆ ಜಿಲ್ಲೆಯ ಉಸ್ತುವಾರಿಯಾಗಿ ಚೇತನ್‌ ಗೌಡ ನೇಮಕವಾಗಿದ್ದಾರೆ. ಇನ್ನು, ಶಿವಮೊಗ್ಗ ಜಿಲ್ಲೆಗೆ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್‌ ರೀಗೋ ಅವನ್ನು ನೇಮಿಸಲಾಗಿದೆ. ಈ ಸಂಬಂದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ … Read more

ಹಣಗೆರೆಗೆ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಕಾರು | ಹಬ್ಬ ಮುಗಿಸಿ ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್ – ಫಟಾಫಟ್‌ ನ್ಯೂಸ್

Mishap-between-cars-near-hanagere-temple-sirigere-cross.webp

SHIVAMOGGA LIVE NEWS | 22 NOVEMBER 2023 ಪೋಸ್ಟ್‌ ಮ್ಯಾನ್‌ ಬೈಕ್‌ ಕಳ್ಳತನ‌ SHIMOGA : ಮನೆ ಮುಂದೆ ನಿಲ್ಲಿಸಿದ್ದ ಹೀರೋ ಹೋಂಡ ಬೈಕ್‌ ಅನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಜಿಎಸ್‌ಕೆಎಂ ರಸ್ತೆಯಲ್ಲಿ 4ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಪೋಸ್ಟ್‌ ಮ್ಯಾನ್‌ ಗಣೇಶ್‌ ಅವರು ಬೈಕ್‌ ಕಳುವಾಗಿದೆ. ಗಣೇಶ್‌ ಅವರ ಸ್ನೇಹಿತ ದರ್ಶನ್‌ ಅವರು ಬೈಕ್‌ ಕೊಂಡೊಯ್ದಿದ್ದರು. ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಬೈಕ್‌ ಬೆಳಗ್ಗೆ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ನಂತರ ದೊಡ್ಡಪೇಟೆ ಪೊಲೀಸ್‌ … Read more

ಶಿವಮೊಗ್ಗದಲ್ಲಿ ಗೋ ಪೂಜೆ | ಸಚಿವರಿಂದ ನೆಹರು ಸ್ಮರಣೆ | ತುಮರಿಯಲ್ಲಿ ತಿಂಗಳಿಂದ ವೈದ್ಯರಿಲ್ಲ – 5 ಫಟಾಫಟ್‌ ನ್ಯೂಸ್

3-PM-FATAFAT-NEWS.webp

SHIVAMOGGA LIVE NEWS | 14 NOVEMBER 2023 ಶಿವಮೊಗ್ಗ ಜಿಲ್ಲೆಯಲ್ಲಿ ಗೋ ಪೂಜೆ SHIMOGA : ದೀಪಾವಳಿ ಅಂಗವಾಗಿ ಶಿವಮೊಗ್ಗದಲ್ಲಿ ಗೋ ಪೂಜೆ ನೆರವೇರಿಸಲಾಯಿತು. ಗೋವುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಆರತಿ ಬೆಳಗಿ ಗೋವುಗಳಿಗೆ ಹಣ್ಣು, ಅಕ್ಕಿ ನೀಡಲಾಯಿತು. ಗ್ರಾಮೀಣ ಭಾಗದಲ್ಲಿ ಶ್ರದ್ಧಾ ಭಕ್ತಿಯಿಂದ ಗೋ ಪೂಜೆ ನೆರವೇರಿಸಲಾಯಿತು. ನಗರ ಪ್ರದೇಶದಲ್ಲಿ ಗೋವುಗಳನ್ನು ಮನೆಗೆ ಕರೆಯಿಸಿ ಪೂಜೆ ಸಲ್ಲಿಸಲಾಯಿತು. ಮಂಡಘಟ್ಟದಲ್ಲಿ ಬೈಕ್‌ ಕಳ್ಳತನ SHIMOGA : ಮಂಡಘಟ್ಟದ ದೇಗುಲ ಸಮೀಪ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ. ಈ … Read more

ವಿದೇಶದಲ್ಲಿ ಉನ್ನತ ಶಿಕ್ಷಣ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?

SHIVAMOGGA-CITY-TALUK-NEWS-

SHIVAMOGGA LIVE NEWS | 3 NOVEMBER 2023 SHIMOGA : 2023-24 ನೇ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ (Scholarship) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಆನ್‍ಲೈನ್ ಅರ್ಜಿಗಳನ್ನು ಸಲಿಸಲು 2023ರ ನವೆಂಬರ್‌ 31 ಕೊನೆ ದಿನ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 6 ಲಕ್ಷ … Read more

ಭದ್ರಾವತಿ ನಗರದ ವಿವಿಧೆಡೆ ಎರಡು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ

Drinking-Water-Tap

SHIVAMOGGA LIVE NEWS | 1 NOVEMBER 2023 BHADRAVATHI : ಶುದ್ದೀಕರಣ ಘಟಕದಲ್ಲಿ ಎರಡು ದಿನಗಳಿಂದ ಜಾಕ್ವೆಲ್‌ನ ಶುದ್ದೀಕರಣ ಮತ್ತು 120 ಎಚ್‌ ಪಿ ಸಾಮರ್ಥ್ಯದ ಜಿಎಸ್ಎಲ್‌ಆರ್ ಸಂಪಿನಲ್ಲಿ ಹೂಳು ತೆಗೆಯುವ ಕಾರ್ಯ ನಿರ್ವಹಿಸಲಾಗುತ್ತಿದೆ. ಆದ್ದರಿಂದ ನ.1 ಹಾಗೂ 2ರಂದು ಹಳೇನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು (Drinking Water) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಮನುಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದಲ್ಲಿ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ, ಮನೆ ಮನೆಗೆ ಕರೆಸಿಕೊಳ್ಳಲು ಇದೆ ಅವಕಾಶ