ಭದ್ರಾವತಿಯಲ್ಲಿ ಕೊಲೆ ಕೇಸ್, ಐವರು ಅರೆಸ್ಟ್, ಹತ್ಯೆಗೆ ಕಾರಣ ಬಾಯಿಬಿಟ್ಟ ಆರೋಪಿಗಳು
SHIVAMOGGA LIVE | 24 JULY 2023 BHADRAVATHI : ಮನೆ ಗೇಟ್ನಲ್ಲಿಯೇ ರೌಡಿ ಶೀಟರ್ ಮಹ್ಮದ್ ಮುಜಾಹಿದ್ ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest). ವಿಚಾರಣೆ ವೇಳೆ ಆರೋಪಿಗಳು ಹತ್ಯೆಗೆ ಕಾರಣ ಬಾಯಿಬಿಟ್ಟಿದ್ದಾರೆ. ಯಾರನ್ನೆಲ್ಲ ಬಂಧಿಸಲಾಗಿದೆ? ಹಿರಿಯೂರಿನ ಸಂತೋಷ್ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ (33), ಹೊಸಮನೆಯ ಸುರೇಂದ್ರ ಅಲಿಯಾಸ್ ಆಟೋ ಸೂರಿ (36), ಕುವೆಂಪು ನಗರದ ಮಂಜುನಾಥ ಅಲಿಯಾಸ್ ಬಿಡ್ಡ (33), ಭೂತನಗುಡಿಯ ವಿಜಯ್ ಕುಮಾರ್ … Read more