ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ

Dust-on-Shimoga-Bhadravathi-Road

SHIMOGA | ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆ ಅಪಘಾತಗಳ ಆಗರವಾಗಿದೆ. ದಿನ ಒಂದಿಲ್ಲೊಂದು ಅಪಾಘತ ಸಂಭವಿಸಿ, ರಸ್ತೆ ರಕ್ತ ಹೀರುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ. ಇವುಗಳಿಂದ ಉತ್ಪಾದನೆ ಆಗುತ್ತಿರುವ ಧೂಳು (DUST) ಕೂಡ ವಾಹನ ಸವಾರರಲ್ಲಿ ಜೀವ ಹಿಂಡುತ್ತಿದೆ. ಸಿಮೆಂಟು, ಜೆಲ್ಲಿ, ಮಣ್ಣು ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳಿಗೇನು ಲೆಕ್ಕವಿಲ್ಲ. ಇವುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಜನರು ಸಿಟ್ಟಾದರೆ ಸಾಕು, ಅಧಿಕಾರಿಗಳು ಗುಂಡಿಗಳ ಬಾಯಿ ಮುಚ್ಚಿಸುತ್ತಾರೆ. PART 1 … Read more

ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ, ಮಗ ಸಾವು

Train engine and boggies

BHADRAVATHI | ಚಲಿಸುತ್ತಿದ್ದ ರೈಲು (TRAIN) ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟಿದ್ದಾರೆ. ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ಸಾವನಪ್ಪಿದ್ದಾರೆ. ಭದ್ರಾವತಿ ರೈಲ್ವೆ ನಿಲ್ದಾಣದ (RAILWAY STATION) ಪ್ಲಾಟ್ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ಭಾನುವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹೇಗಾಯ್ತು ಘಟನೆ? ಮೋಹನ್ ಪ್ರಸಾದ್ (70) ಮತ್ತು ಅಮರನಾಥ್ (30) ಮೃತರು. ತಂದೆ ಮತ್ತು … Read more

ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

Shimoga-Bhadravathi-Highway-Road-Potholes

SHIMOGA | ಹೆಸರಿಗೆ ಇದು ರಾಷ್ಟ್ರೀಯ ಹೆದ್ದಾರಿ (HIGHWAY). ಇತ್ತೀಚಿಗೆ ಯಮ ಲೋಕದ ಹೈವೇಯಾಗಿದೆ. ಇಲ್ಲಿ ಓಡಾಡುವವರು ಜೀವಂತವಾಗಿ ಮನೆ ಸೇರುವುದೆ ದೊಡ್ಡ ಸಾಹಸವಾಗಿದೆ. ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಶಿವಮೊಗ್ಗ – ಭದ್ರಾವತಿ ನಡುವೆ 15 ನಿಮಿಷದಲ್ಲಿ ಸಂಚಾರ ಮಾಡಬಹುದು ಎಂದು ಖುಷಿಯಾಗಿದ್ದ ಜನರೀಗ, ಯಾಕಾದರೂ ಬಂತೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. 5 ವರ್ಷದಿಂದ ರಸ್ತೆಗೆ ತೇಪೆ ಹಾಕಿದ್ದು ಬಿಟ್ಟರೆ ಒಂದು ಲೇಯರ್ ಡಾಂಬರ್ ಬಿದ್ದಿಲ್ಲ. 16 ಕಿ.ಮೀ ರಸ್ತೆ ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ. … Read more

ಮೊಬೈಲ್ ಹೆಚ್ಚು ಬಳಸಬೇಡ ಅಂದಿದ್ದಕ್ಕೆ ನಾಲೆ ಹಾರಿ ಆತ್ಮಹತ್ಯೆ

Drowned-Reference-Image-

BHADRAVATHI | ಅತಿಯಾಗಿ ಮೊಬೈಲ್ (MOBILE PHONE) ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಭದ್ರಾವತಿಯ ಎಚ್.ಕೆ. ಜಂಕ್ಷನ್‌ನ ಪಿಯುಸಿ ವಿದ್ಯಾರ್ಥಿ ಯಶವಂತ್ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಶವಂತ್, ಬಿ.ಆರ್.ಪಾಜೆಕ್ ನಲ್ಲಿರುವ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಕರೊನಾ ಸಂದರ್ಭ ಆನ್‌ಲೈನ್ ತರಗತಿಗಾಗಿ ಯಶವಂತ ಪಾಲಕರು ಮೊಬೈಲ್ ಕೊಡಿಸಿದ್ದರು. ಇದೀಗ ರೆಗ್ಯುಲರ್ ತರಗತಿಗಳು ನಡೆಯುತ್ತಿದ್ದು ಕಾಲೇಜಿನಿಂದ ಮನೆಗೆ ಬಂದಾಗಲೂ ಮೊಬೈಲ್ ಹಿಡಿದುಕೊಂಡಿರುತ್ತಿದ್ದ. ಮೊಬೈಲ್ (MOBILE PHONE) ಹೆಚ್ಚಾಗಿ ಬಳಸಬೇಡ ಎಂದು ತಂದೆ ಸುರೇಶ್‌ … Read more

ಇವತ್ತು ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ, ಸಿದ್ಧತೆಗಳೇನು? ಭದ್ರತೆ ಹೇಗಿದೆ?

hindu-mahasabha-Ganapathi-Bhadravathi

BHADRAVATHI | ಹಿಂದೂ ಮಹಾಸಭಾ (HINDU MAHASABHA) ಗಣಪತಿ ರಾಜಬೀದಿ (PROCESSION) ಉತ್ಸವಕ್ಕೆ ಅದ್ಧೂರಿ ತಯಾರಿಯಾಗಿದೆ. ಭದ್ರಾವತಿ ನಗರ ಕೇಸರಿಮಯವಾಗಿದೆ. ಇನ್ನು, ಭದ್ರತೆಗಾಗಿ ದೊಡ್ಡ ಸಂಖ್ಯೆಯ ಪೊಲೀಸರನ್ನು (POLICE) ನಿಯೋಜನೆ ಮಾಡಲಾಗಿದೆ. ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆಯ ತಮಿಳು ಶಾಲೆ ಬಳಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆ ನಡೆಯಲಿದೆ. 50ನೇ ವರ್ಷದ ಗಣೇಶೋತ್ಸವ ಈ ಭಾರಿ 50ನೇ ವಾರ್ಷಿಕೋತ್ಸವವಾಗಿದೆ. ಹಾಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. … Read more

ಅರಹತೊಳಲು ಬಳಿ ಚಿರತೆ ಹಾವಳಿ, ಮನೆಯಿಂದ ಹೊರ ಬರಲು ಜನರಿಗೆ ಭೀತಿ

Cheetah-Menace-Farmers-submit-memorandum

ಹೊಳೆಹೊನ್ನೂರು | ಚಿರತೆ (CHEETAH) ಹಾವಳಿಯಿಂದ ಮುಕ್ತಿ ನೀಡುವಂತೆ ಆಗ್ರಹಿಸಿ, ರೈತ ಸಂಘದ (RAITHA SANGA) ವತಿಯಿಂದ ಅರಣ್ಯ ಇಲಾಖೆ  (FOREST) ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಭದ್ರಾವತಿ (BHADRAVATHI) ತಾಲೂಕು ಅರಹತೊಳಲು, ಬೊಮ್ಮನಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಆತಂಕದಿಂದಲೇ ಮನೆಯಿಂದ ಹೊರ ಬರುವಂತಾಗಿದೆ. ಆದ್ದರಿಂದ ಕೂಡಲೆ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದರು. ರೈತರಿಗೆ ಪರಿಹಾರ ಕೊಡಿ ಚಿರತೆ ದಾಳಿಗೆ ಬೊಮ್ಮನಕಟ್ಟೆ ಗ್ರಾಮದ ರೈತ ಮಂಜಪ್ಪ … Read more

ಶಿವಮೊಗ್ಗದಲ್ಲಿ ಇವತ್ತು ಮದ್ಯ ಮಾರಾಟ ಇಲ್ಲ, ಭದ್ರಾವತಿಯಲ್ಲೂ DRY DAY ಘೋಷಣೆ, ಯಾವ್ಯಾವಾಗ?

Alcohol-liquor-ban

ಶಿವಮೊಗ್ಗ | ಗಣಪತಿ ವಿಸರ್ಜನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಯಾ ತಾಲೂಕಿನಲ್ಲಿ ಪ್ರಮುಖ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟ ಇರುವುದಿಲ್ಲ. ಆ ದಿನವನ್ನು DRY DAY ಎಂದು ಘೋಷಿಸಲಾಗಿದೆ. ನಿಷೇಧಕ್ಕೆ ಕಾರಣವೇನು? ಶಿವಮೊಗ್ಗ ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಅನಿಸುವ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಶಾಂತಿ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಪೊಲೀಸ್ ಇಲಾಖೆ ಕೋರಿಕೆಯನ್ನು ಪರಿಗಣಿಸಿ DRY … Read more

ಕೋಡಿ ಬಿತ್ತು ಭದ್ರಾವತಿ ಜನ್ನಾಪುರ ಕೆರೆ, ರಸ್ತೆಗೆ ಬಂದ ಮೀನುಗಳು ಜನರ ಪಾಲು

Jannapura-Lake-Kodi-in-Bhadravathi

ಭದ್ರಾವತಿ | ಕಳೆದ ರಾತ್ರಿ ಸುರಿದ ಭಾರಿ ಮಳೆಗೆ (HEAVY RAIN) ಜನ್ನಾಪುರ ಕೆರೆ (JANNAPURA LAKE) ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ರಸ್ತೆಯ ಮೇಲೆ ನೀರು ಹರಿದು ಪಕ್ಕದ ಜಮೀನಿಗೆ ನುಗ್ಗಿದೆ. ರಾತ್ರಿ ಜನ್ನಾಪುರ ಕೆರೆ ಕೋಡಿ ಬಿದ್ದಿದೆ. ಪಕ್ಕದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಜನ್ನಾಪುರ ಮತ್ತು ಭದ್ರಾವತಿ (BHADRAVATHI) ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದೆ. ಗದ್ದೆ ನೀರು, ಮೀನು ಹಿಡಿದ ಜನ ಇನ್ನು, ಜನ್ನಾಪುರ ಕೆರೆ ನೀರು ಪಕ್ಕ ಜಮೀನುಗಳಿಗೆ ಹರಿದು … Read more

BREAKING NEWS | ರಾತ್ರೋರಾತ್ರಿ ಒಡೆಯಿತು ಭದ್ರಾ ಎಡ ದಂಡೆ ಕಾಲುವೆ ತಡೆ ಗೋಡೆ

Bhadra-Canal-Wall-Collapse-in-Hosuru-Village-in-Bhadravathi.

ಭದ್ರಾವತಿ | ರಾತ್ರಿ ಸುರಿದ ಭಾರಿ ಮಳೆಗೆ ಭದ್ರಾ ಎಡ ದಂಡೆ (BHADRA LEFT CANAL) ಕಾಲುವೆ ತಡೆಗೋಡೆ ಒಡೆದು ಹೋಗಿದೆ. ನೂರಾರು ಎಕರೆ ತೋಟ, ಗದ್ದೆಗೆ ನೀರು ನುಗ್ಗಿದ್ದು ಬೆಳೆ ಹಾನಿ ಸಂಭವಿಸಿದೆ. ಭದ್ರಾವತಿ ತಾಲೂಕು ಹೊಸೂರು ತಾಂಡ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ರಾತ್ರಿ ಭಾರಿ ಮಳೆಗೆ ಭದ್ರಾ ಎಡ ದಂಡೆ ಕಾಲುವೆಯ (BHADRA LEFT CANAL) ತಡೆಗೋಡೆ ಕುಸಿದಿದೆ. 1955ರಲ್ಲಿ ಈ ಕಾಲುವೆಯ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಗೌಣದ ಕೆರೆ, ಗುರುವಿಕಟ್ಟೆ, … Read more

ಭದ್ರಾವತಿ ಪಟ್ಟಣದ ಜನರಿಗೆ ಇವತ್ತಿನಿಂದ ಬಿಗ್ ರಿಲೀಫ್

Bhadravathi News Graphics

ಭದ್ರಾವತಿ| ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ (SAVARKAR FLEX) ವಿವಾದದ ಹಿನ್ನೆಲೆ ಭದ್ರಾವತಿ (BHADRAVATHI) ಪಟ್ಟಣದಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆ (144 SECTION) ಅಂತ್ಯವಾಗಿದೆ. ಪಟ್ಟಣದಲ್ಲಿ ಇವತ್ತಿನಿಂದ ಭದ್ರಾವತಿ ಸಹಜ ಸ್ಥಿತಿಗೆ ಮರಳಲಿದೆ. ಭದ್ರಾವತಿ ಪಟ್ಟಣದಲ್ಲಿ ಗುರುವಾರದವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಇದರಿಂದ ವ್ಯಾಪಾರ, ವಹಿವಾಟು, ಸಭೆ, ಸಮಾರಂಭಗಳ ಮೇಲೆ ನಿರ್ಬಂಧವಿತ್ತು. ನಿಷೇಧಾಜ್ಞೆ ಅವಧಿ ಅಂತ್ಯ ಆಗಿರುವುದರಿಂದ ಇಂದಿನಿಂದ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೆಕ್ಷನ್ 144 ವಿಸ್ತರಣೆ ಮಾಡಿದ ಜಿಲ್ಲಾಧಿಕಾರಿ ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ … Read more