ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ
SHIMOGA | ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆ ಅಪಘಾತಗಳ ಆಗರವಾಗಿದೆ. ದಿನ ಒಂದಿಲ್ಲೊಂದು ಅಪಾಘತ ಸಂಭವಿಸಿ, ರಸ್ತೆ ರಕ್ತ ಹೀರುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ. ಇವುಗಳಿಂದ ಉತ್ಪಾದನೆ ಆಗುತ್ತಿರುವ ಧೂಳು (DUST) ಕೂಡ ವಾಹನ ಸವಾರರಲ್ಲಿ ಜೀವ ಹಿಂಡುತ್ತಿದೆ. ಸಿಮೆಂಟು, ಜೆಲ್ಲಿ, ಮಣ್ಣು ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳಿಗೇನು ಲೆಕ್ಕವಿಲ್ಲ. ಇವುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಜನರು ಸಿಟ್ಟಾದರೆ ಸಾಕು, ಅಧಿಕಾರಿಗಳು ಗುಂಡಿಗಳ ಬಾಯಿ ಮುಚ್ಚಿಸುತ್ತಾರೆ. PART 1 … Read more