ಸಾಗರದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆಗೆ ಎಎಪಿ ಪ್ಲಾನ್, ಸಭೆಯಲ್ಲಿ ಮೂರು ಪ್ರಮಖ ನಿರ್ಧಾರ
ಶಿವಮೊಗ್ಗ ಲೈವ್.ಕಾಂ | SAGARA NEWS | 8 ಡಿಸೆಂಬರ್ 2021 ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಾಗರ ತಾಲೂಕಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಮ್ ಆದ್ಮಿ ಪಾರ್ಟಿ (ಎಎಪಿ) ನಿರ್ಧರಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಅಮೃತ್ ರಾಸ್ ತಿಳಿಸಿದ್ದಾರೆ. ಸಾಗರದ ಹೊಟೇಲ್ ಒಂದರಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿದ ತಾಲೂಕು ಅಧ್ಯಕ್ಷ ಅಮೃತ್ ರಾಸ್, ನಂತರ ನಿರ್ಧಾರ ಪ್ರಟಿಸಿದರು. ಏನೆಲ್ಲ ಸಮಾಲೋಚನೆ ಮಾಡಲಾಯ್ತು? ನಿರ್ಧಾರ 1 … Read more