ಅರ್ಧ ಶಿವಮೊಗ್ಗ ಸಿಟಿ, ತಾಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಇಡೀ ದಿನ ಕರೆಂಟ್ ಇರಲ್ಲ

power cut mescom ELECTRICITY

SHIVAMOGGA LIVE NEWS | 2 DECEMBER 2022 ಶಿವಮೊಗ್ಗ : ಮೆಸ್ಕಾಂನ ನಗರ ಉಪ ವಿಭಾಗದ ಮಂಡ್ಲಿ ವಿ.ವಿ. ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಡಿ.4ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ. (power cut) (power cut) ಎಲ್ಲೆಲ್ಲಿ ಕರೆಂಟ್ ಇರಲ್ಲ? ಪಿಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್.ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಸಿದ್ದೇಶ್ವರ … Read more

ಹರಮಘಟ್ಟದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿತ್ತು ಚಿರತೆ

Leopard-trapped-in-Haramaghatta.

SHIVAMOGGA LIVE NEWS | 2 DECEMBER 2022 ಶಿವಮೊಗ್ಗ : ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು ಬೋನಿಗೆ (leopard trapped) ಬಿದ್ದಿದೆ. ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. (leopard trapped) ಶಿವಮೊಗ್ಗ ತಾಲೂಕು ಹರಮಘಟ್ಟದಲ್ಲಿ ಇಂದು ಬೆಳಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ. ಕಳೆದ ಕೆಲವು ದಿನದಲ್ಲಿ ಮೂರು ದನಗಳನ್ನು ಚಿರತೆ ಬೇಟೆಯಾಡಿ ಭಕ್ಷಿಸಿತ್ತು. ಹಾಗಾಗಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಹಮರಘಟ್ಟದಲ್ಲಿ ಬೋನ್ ಇರಿಸಲಾಗಿತ್ತು. … Read more

ನಾಲ್ಕು ತಿಂಗಳ ಹಿಂದೆ ಪ್ರಾಣಪಾಯದಿಂದ ಪಾರಾಗಿದ್ದ ಹೆದ್ದಾರಿಯಲ್ಲೇ ಶಿವಮೊಗ್ಗದ ಮಹಿಳೆ ಸಾವು

291122 Truck Bus Accident at Muttinakoppa

SHIVAMOGGA LIVE NEWS | 29 NOVEMBER 2022 ಎನ್.ಆರ್.ಪುರ : ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು ಶಿವಮೊಗ್ಗದ ಮಹಿಳೆ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. (woman death) ಶಿವಮೊಗ್ಗದ ಗೋಪಾಳದ ನಿವಾಸಿ ರತ್ನಮ್ಮ (56) ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮುತ್ತಿನಕೊಪ್ಪ ಸಮೀಪ ಕಿರು ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಎನ್.ಆರ್.ಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಎಂ ಸ್ಯಾಂಡ್ ತುಂಬಿಕೊಂಡ ಟಿಪ್ಪರ್ ಲಾರಿ ಎನ್.ಆರ್.ಪುರದ ಕಡೆಗೆ ತೆರಳುತ್ತಿತ್ತು. ALSO READ … Read more

ಕಳೆದು ಹೋಗಿದ್ದ ಕತ್ತೆಗಳು ಸಕ್ರೆಬೈಲಲ್ಲಿ ಪತ್ತೆ, ಹೊಡೆದುಕೊಂಡು ಬರುವಾಗ ಸಂಭವಿಸಿತು ದುರ್ಘಟನೆ

Donkey-General-Image.j

SHIVAMOGGA LIVE NEWS | 28 NOVEMBER 2022 ಶಿವಮೊಗ್ಗ :  ಕಳೆದು ಹೋಗಿದ್ದ ಕತ್ತೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮನೆ ಕಡೆಗೆ ಹೊಡೆದುಕೊಂಡು ಬರುವಾಗ ಬಸ್ ಡಿಕ್ಕಿ ಹೊಡೆದಿದೆ. ಐದು ಕತ್ತೆಗಳು (donkey death) ಸ್ಥಳದಲ್ಲೆ ಸಾವನ್ನಪ್ಪಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಳಘಟ್ಟದ ಶಿವಣ್ಣ ಎಂಬುವವರಿಗೆ ಸೇರಿದ 5 ಕತ್ತೆಗಳು ಸಾವನ್ನಪ್ಪಿವೆ. ಗಾಜನೂರು ಕ್ಯಾಂಪ್ ಗ್ರಾಮದ ಬಳಿ ಘಟನೆ ಸಂಭವಿಸಿದೆ. (donkey death) ಕಳೆದು ಹೋಗಿದ್ದ ಕತ್ತೆಗಳು ಶಿವಣ್ಣ ಅವರು ಐದು ಕತ್ತೆಗಳನ್ನು … Read more

ಆಯನೂರಿನಿಂದ ಶರಾವತಿ ಸಂತ್ರಸ್ಥರ ಪಾದಯಾತ್ರೆ ಶುರು, ಹೇಗಿದೆ? ಯಾರೆಲ್ಲ ಇದ್ದಾರೆ?

281122 sharavathi padyathre from ayanur in shimoga

SHIVAMOGGA LIVE NEWS | 28 NOVEMBER 2022 ಶಿವಮೊಗ್ಗ : ಶರಾವತಿ ಯೋಜನೆ ಸಂತ್ರಸ್ಥರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಯನೂರಿನಿಂದ ಪಾದಯಾತ್ರೆ (padayathre from ayanur) ನಡೆಸಲಾಗುತ್ತಿದೆ‌. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರು ಪಾದಯಾತ್ರೆಗೆ ಚಾಲನೆ ನೀಡದರು. ನಗಾರಿ ಬಾರಿಸುವ ಮೂಲಕ ಆಯನೂರಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. (padayathre from ayanur) ದೊಡ್ಡ ಸಂಖ್ಯೆಯ ಜನ ಪಾದಯಾತ್ರೆಯಲ್ಲಿ ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ … Read more

ವಿದ್ಯಾನಗರದಲ್ಲಿ ಬೈಕುಗಳು ಡಿಕ್ಕಿ, ಸವಳಂಗ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು – 3 CRIME NEWS UPDATE

crime name image

SHIVAMOGGA LIVE NEWS | 25 NOVEMBER 2022 ಸವಳಂಗ ರಸ್ತೆಯಲ್ಲಿ ಕೂಲಿ ಮುಗಿಸಿ ಮನಗೆ ಬರುತ್ತಿದ್ದ ಮಹಿಳೆಗೆ ವಾಹನ ಡಕ್ಕಿ, ಸ್ಥಳದಲ್ಲೇ ಸಾವು ಶಿವಮೊಗ್ಗ : ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ (savalanga road accident) ಕಲ್ಲಾಪುರ ಸುತ್ತುಕೋಟೆ ನಡುವೆ ಕೆಮ್ಮಣ್ಣುಗುಂಡಿ ಬಳಿ ಘಟನೆ ಸಂಭವಿಸಿದೆ. ಕೆಳಗಿನ ಕುಂಚೇನಹಳ್ಳಿಯ ಮಂಜಮ್ಮ (50) ಮೃತ ಮಹಿಳೆ. ಕೂಲಿ ಕೆಲಸಕ್ಕೆ ಹೋಗಿದ್ದ ಮಂಜಮ್ಮ, ಸಂಜೆ ಕೆಮ್ಮಣ್ಣುಗುಂಡಿ ಬಳಿ ನಡೆದುಕೊಂಡು ಮನೆಗೆ ಮರಳುತ್ತಿದ್ದರು. ಈ … Read more

ಶಂಕುಸ್ಥಾಪನೆಗೆ ಬಂದಿದ್ದ ಎಂಎಲ್ಎ ಜೊತೆ ಗ್ರಾಮಸ್ಥರ ವಾಗ್ವಾದ

181122 Ashok Naik Verbal spat at Pillangere village

SHIVAMOGGA LIVE NEWS | 18 NOVEMBER 2022 SHIMOGA | ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ತೆರಳಿದ್ದ ಶಾಸಕ ಕೆ.ಬಿ.ಆಶೋಕ್ ನಾಯ್ಕ್ ಅವರಿಗೆ ಸ್ಥಳೀಯರು ಘೆರಾವ್ (altercation) ಹಾಕಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಘಟನೆ ಸಂಭವಿಸಿದೆ. ಶಾಸಕ ಅಶೋಕ್ ನಾಯ್ಕ್ ಅವರು, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಗ್ರಾಮಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಮುಖಂಡ ನಾಗರಾಜ್ ನೇತೃತ್ವದಲ್ಲಿ ಸ್ಥಳೀಯರು ಶಾಸಕರ ವಿರುದ್ಧ ಘೋಷಣೆ ಕೂಗಿ, ಘೆರವ್ ಹಾಕಿದ್ದಾರೆ. … Read more

ಗಾಜನೂರು ಮೀನು ಹೊಟೇಲ್ ಗಳ ಮೇಲೆ ದಿಢೀರ್ ದಾಳಿ, ಕೇಸ್ ದಾಖಲು

Raid-On-Gajanur-Fish-hotels

SHIVAMOGGA LIVE NEWS | 16 NOVEMBER 2022 SHIMOGA | ಗಾಜನೂರಿನ ಮೀನು ಹೊಟೇಲ್ ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪ್ರಕರಣ ದಾಖಲು ಮಾಡಿದ್ದಾರೆ. (raid on fish hotel) ಮೀನು ಹೊಟೇಲ್, ಡಾಬಾ, ರೆಸ್ಟೋರೆಂಟ್ ಗಳಲ್ಲಿ ಮದ್ಯ ಸರಬರಾಜು, ಅಬಕಾರಿ ಲೈಸೆನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿರುವ ದೂರುಗಳು ಬಂದಿದ್ದವು. ಈ ಹಿನ್ನೆಲೆ ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನು ಹೊಟೇಲ್, ಡಾಬಾ, … Read more

ಶಿವಮೊಗ್ಗದಲ್ಲಿ ಕಾಡಾನೆ ಹಾವಳಿ, ಅಧ್ಯಯನಕ್ಕೆ ತಜ್ಞರ ಟೀಮ್, ಏನೆಲ್ಲ ಪರಿಶೀಲಿಸಿತು? ಮುಂದೇನು?

Ananya-Vasudev-to-study-about-elephants-in-Shimoga.

SHIVAMOGGA LIVE NEWS | 14 NOVEMBER 2022 SHIMOGA | ತಾಲೂಕಿನ ವಿವಿಧೆಡೆ ಆನೆಗಳ ಉಪಟಳ ಹೆಚ್ಚಾಗಿದೆ. ರೈತರು, ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯು ಅಸಹಾಯಕವಾಗಿದೆ. ಈ ನಡುವೆ ಆನೆಗಳ ಹಾವಳಿಗೆ ಕಾರಣಗಳೇನು, ಅದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಅಧ್ಯಯನಕ್ಕೆ (study on elephant) ತಜ್ಞರ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ವನ್ಯಜೀವಿ ಸಂರಕ್ಷಕರು, ತಜ್ಞರ ತಂಡವೊಂದು ಶಿವಮೊಗ್ಗ ತಾಲೂಕಿನ ವಿವಿಧೆಡೆ ತೆರಳಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಆನೆಗಳ ಉಪಟಳದಿಂದ ನಲುಗಿರುವ … Read more

ಟಾಟಾ ಏಸ್, ಬೈಕ್ ನಡುವೆ ಅಪಘಾತ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಸಾವು

Kumsi-Police-Station-Shimoga

SHIVAMOGGA LIVE NEWS | 8 NOVEMBER 2022 SHIMOGA : ಟಾಟಾ ಎಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು (accident), ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಸಾಗರ ತಾಲೂಕು ಶೇಟ್ಟಿಕೆರೆ ಗ್ರಾಮದ ರವಿ ಮೃತ ಬೈಕ್ ಸವಾರ. ಶಿವಮೊಗ್ಗ ತಾಲೂಕಿನ ವಡೇರ್ ಕೊಪ್ಪದ ಬಳಿ ಟಾಟಾ ಏಸ್ ಮತ್ತು ರವಿ ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ (accident) ಸಂಭವಿಸಿದೆ. ಘಟನೆಯಲ್ಲಿ ರವಿ ಗಂಭೀರವಾಗಿ ಗಾಯಗೊಂಡಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ … Read more