ಶಿವಮೊಗ್ಗ ತಾಲೂಕಿನ ಈಗಿನ TOP 3 ಕ್ರೈಮ್ ನ್ಯೂಸ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 23 NOVEMBER 2022

SHIMOGA | ಶಿವಮೊಗ್ಗ ತಾಲೂಕಿನ ಮೂರು ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

(beer bottle)

ಆಲ್ಕೊಳ ಸರ್ಕಲ್ ನಲ್ಲಿ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

ಶಿವಮೊಗ್ಗ | ಕ್ಷಲಕ ವಿಚಾರಕ್ಕೆ ಯುವಕನೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ (beer bottle) ಹೊಡೆಯಲಾಗಿದೆ. NEWS-1-jpg.webp ಗಾಯಗೊಂಡಿರುವ ವಿನಾಯಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಲ್ಕೊಳ ಸರ್ಕಲ್ ಬಳಿ ಇರುವ ಬಾರ್ ಒಂದರಲ್ಲಿ ವಿನಾಯಕನ ತಂದೆಯೊಂದಿಗೆ ಇಬ್ಬರು ಜಗಳವಾಡಿದ್ದಾರೆ. ವಿಚಾರ ತಿಳಿದು ವಿನಾಯಕ, ಬಾರ್ ಬಳಿ ಬಂದು ಯುವಕರನ್ನು ಪ್ರಶ್ನಿಸಿದ್ದಾನೆ. ಬಳಿಕ ತಂದೆಯನ್ನು ಮನೆಗೆ ಕಳುಹಿಸಿ, ಪಕ್ಕದ ಬೇಕರಿ ಬಳಿ ಬಂದು ವಿನಾಯಕ ನಿಂತಿದ್ದ.

ಕ್ಲಿಕ್ ಮಾಡಿ ಇದನ್ನೂ ಓದಿ | ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಬಸ್ ಹತ್ತುವಾಗ ಹಿಂದಿರುವವರ ಬಗ್ಗೆ ಇರಲಿ ನಿಗಾ

ಬೇಕರಿ ಬಳಿದ ಬಂದ 8 – 10 ಜನರು ವಿನಾಯಕನ ಮೇಲೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ತಲೆಗೆ ಗಾಯವಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Atiyas Motors

(beer bottle)

ಹೈನುಗಾರಿಕೆ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯ ಜಮೀನು ಲಪಾಯಿಟಿಸದರು

ಶಿವಮೊಗ್ಗ | ಹೈನುಗಾರಿಕೆಯ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಜಮೀನು NEWS 2 jpgಲಪಟಾಯಿಸಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಹರಮಘಟ್ಟದ ಸಾಕಮ್ಮ ಎಂಬುವವರಿಗೆ ಹೈನುಗಾರಿಕೆ ಸಾಲ ಕೊಡಿಸುವುದಾಗಿ ನಂಬಿಸಿ, ವಿವಿಧ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು ಅಲ್ಲಿಯು ಸಹಿ ಪಡೆಯಲಾಗಿದೆ. ಬಳಿಕ ಯಾವುದೆ ಹಣವನ್ನು ನೀಡಿಲ್ಲ. ಆದರೆ ಎರಡು ಎಕೆರೆ ಜಮೀನು ಲಪಟಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಲ್ಲಿಕಾರ್ಜುನಪ್ಪ, ಪ್ರೇಮಾ, ಅನಿಲ ಎಂಬುವವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(beer bottle)

ಆಯನೂರು ಬಳಿ ಕಾರುಗಳ ನಡುವೆ ಡಿಕ್ಕಿ, ಪ್ರವಾಸಿಗರಿಗೆ ಗಾಯ

ಶಿವಮೊಗ್ಗ | ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಕುಟುಂಬವಿದ್ದ ಕಾರಿಗೆ ಎದುರಿನಿಂದ ಬಂದ NEWS 3 jpgಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಗಾಯವಾಗಿದೆ. ಆಯನೂರು ಸಮೀಪದ ಕೋಹಳ್ಳಿ ಪಂಚಾಯಿತು ಮುಂಭಾಗ ಘಟನೆ ಸಂಭವಿಸಿದೆ. ಬೆಂಗಳೂರಿನ ನಾಗೇಶ ನಾರಾಯಣ ಆಚಾರ್ ಅವರ ಕುಟುಂಬ ವಿವಿಧೆಡೆ ದೇವಸ್ಥಾನಕ್ಕೆ ತೆರಳಿ, ಜೋಗ ಜಲಪಾತ ವೀಕ್ಷಣೆ ಮಾಡಿ ಕಾರಿನಲ್ಲಿ ಮರಳುತ್ತಿದ್ದರು. ಕೋಹಳ್ಳಿ ಬಳಿ ಎದುರಿನಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ | ನೆಹರು ಸ್ಟೇಡಿಯಂಗೆ ಬರುವವರಿಗೆ ಎಚ್ಚರಿಕೆ, ಮೊದಲ ಹಂತದಲ್ಲಿ ಬ್ಯಾನರ್ ಮೂಲಕ ವಾರ್ನಿಂಗ್

ನಾಗೇಶ್ ಆಚಾರ್ ಅವರ ಎದೆಗೆ ಪೆಟ್ಟು ಬಿದ್ದಿದೆ. ಅವರ ಕಾರಿನ ಚಾಲಕ ನವೀನ್ ಕುಮಾರ್ ಬಲಗೈಗೆ ಗಾಯವಾಗಿದೆ. ಹೆಂಡತಿ, ಮಕ್ಕಳಿಗು ಸಣ್ಣಪುಟ್ಟ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಡಿಕ್ಕಿ ಹೊಡೆಸಿದ ಕಾರು ಚಾಲಕ ಅಕ್ಷಯ್ ಎಂಬಾತನ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ | ಲೋಕಾಯುಕ್ತ ದಾಳಿ, ಲಂಚದ ಹಣಕ್ಕೆ ಬೆಂಕಿ ಹಚ್ಚಿದ ಜನಪ್ರತಿನಿಧಿ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment