ಶಿವಮೊಗ್ಗ LIVE
ಮೇಷ
ನೀವು ಬಯಸಿದ್ದು ನಡೆಯಲಿದೆ. ವೃತ್ತಿಯಲ್ಲಿ ಯಶಸ್ಸು. ಖಾಸಗಿ ಸಂಬಂಧ ಸುಮಧುರ. ಇಂದು ನಡೆಸುವ ಹೂಡಿಕೆ ಫಲ ನೀಡಲಿದೆ.
ವೃಷಭ
ಹೊಸ ಗುರಿ ಇರಿಸಿಕೊಂಡಿದ್ದರೆ ಅದನ್ನು ಸಾಧಿಸುವಿರಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಕೌಟುಂಬಿಕ ಸಾಮರಸ್ಯ.
ಮಿಥುನ
ಆಶಾವಾದದಿಂದ ಕಾರ್ಯ ನಿರ್ವಹಿಸುವ ಅವಕಾಶ. ನೆಗೆಟಿವ್ ಚಿಂತನೆ ನಿವಾರಣೆ. ಆತ್ಮೀಯ ವ್ಯಕ್ತಿಯ ಕುರಿತ ತಪ್ಪುಭಾವ ನೀಗುವುದು.
ಕಟಕ
ಹುರಿದುಂಬಿಸುವ ವ್ಯಕ್ತಿಗಳ ಜತೆ ಸೇರಿ. ನೆಗೆಟಿವ್ ಚಿಂತನೆ ಹರಡುವವರನ್ನು ದೂರವಿಡಿ. ಧನಲಾಭ. ಸಾಂಸಾರಿಕ ನೆಮ್ಮದಿ.
ಸಿಂಹ
ಯಾವುದೇ ಕೆಲಸ ಉತ್ಸಾಹದಿಂದ ಮಾಡುವಿರಿ. ಇಂದು ನಿಮ್ಮ ಬಳಿಗೆ ಬೇಸರ, ನಿರುತ್ಸಾಹ ಸುಳಿಯದು. ಸಂಗಾತಿಯ ಸಾಂಗತ್ಯದಿಂದ ಖುಷಿ.
ಕನ್ಯಾ
ವೇತನದಲ್ಲಿ ಹೆಚ್ಚಳ ಸಂಭವ. ಹಣದ ಹರಿವು ಹೆಚ್ಚಳ. ಕೌಟುಂಬಿಕ ಬೇಡಿಕೆ ಈಡೇರಿಸಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ.
ತುಲಾ
ಸುಲಭ ಯಶಸ್ಸು. ಸಣ್ಣ ವಿಷಯವನ್ನು ದೊಡ್ಡದಾಗಿ ಹಿಗ್ಗಿಸಬೇಡಿ. ನೀವಾಗಿ ಸಮಸ್ಯೆ ತಂದುಕೊಳ್ಳದಿರಿ. ಬಂಧು ಸಹಕಾರ.

ವೃಶ್ಚಿಕ
ಕೆಟ್ಟಿರುವ ಸಂಬಂಧ ಮತ್ತೆ ಚಿಗುರಲಿದೆ. ವೃತ್ತಿಯಲ್ಲಿ ಪ್ರಗತಿ. ಆಪ್ತರ ಜತೆ ವಾಗ್ವಾದಕ್ಕೆ ಅವಕಾಶ ನೀಡದಿರಿ. ಅನವಶ್ಯ ಖರ್ಚು ಒದಗುವುದು.
ಧನು
ಸಂತೋಷ, ಬೇಸರ ಎರಡೂ ಸೇರಿದ ದಿನ. ದುಡುಕಿನ ನಿರ್ಧಾರ ಹಾನಿ ತಂದೀತು. ಕೌಟುಂಬಿಕ ವಾಗ್ವಾದ. ಸಂಜೆ ವೇಳೆಗೆ ಹರ್ಷೋಲ್ಲಾಸ.
ಮಕರ
ಬಯಸಿದ ಗುರಿ ಸಾಧಿಸಲು ಬುದ್ಧಿಮತ್ತೆ ಉಪಯೋಗಿಸಿ. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸಬೇಡಿ. ಕೌಟುಂಬಿಕ ಉದ್ವಿಗ್ನತೆ ಸಂಭವ.
ಕುಂಭ
ಈ ದಿನ ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ತಂದೀತು. ಸಂತೋಷ ಕೆಡಿಸುವ ಬೆಳವಣಿಗೆ. ಅಭದ್ರತೆಯ ಭಾವನೆ ಕಾಡಲಿದೆ.

ಮೀನ
ಇಷ್ಟವಿಲ್ಲದ ಕಾರ್ಯ ಮಾಡಲು ಹೋಗದಿರಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು. ಆಹಾರ ಕ್ಲಪ್ತ ಕಾಲದಲ್ಲಿ ಸ್ವೀಕರಿಸಿ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ವಿವಾದಿತ ಬೇಲಿ ತೆರವು, ಅಂಗಡಿ ಮುಂಗಟ್ಟು ಬಂದ್
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






