ಶುಭೋದಯ ಶಿವಮೊಗ್ಗ | 25 ಆಗಸ್ಟ್‌ 2025 | 27 ವರ್ಷ ಜೈಲಿನಲ್ಲಿದ್ದ ನಾಯಕನ ಉದಾಹರಣೆ ಸಹಿತ ಸುಭಾಷಿತ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇಂದಿನ ಸುಭಾಷಿತ

ಭಯವನ್ನು ಗೆದ್ದಾಗ ಸ್ವಾತಂತ್ರ್ಯ ಸಾಧ್ಯ

ROYAL-COFFEE-LOGO-NEWದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಭೇದಭಾವ ತುತ್ತತುದಿಯಲ್ಲಿತ್ತು. ಇದರ ವಿರುದ್ಧ ಗಟ್ಟಿ ಧ್ವನಿ ಏರಿಸಿದ್ದಕ್ಕಾಗಿ ನೆಲ್ಸನ್‌ ಮಂಡೇಲಾ ಅವರನ್ನು ಜೈಲಿಗಟ್ಟಲಾಯಿತು. ಅಲ್ಲಿಯು ಅವರ ಹೋರಾಟ ಮುಂದುವರೆಯಿತು. ಬರೋಬರಿ 27 ವರ್ಷ ಜೈಲಿನಲ್ಲಿದ್ದ ನೆಲ್ಸನ್‌ ಮಂಡೇಲಾ ಭಯವನ್ನು ಗೆದ್ದರು. ಸಮಾನತೆಯ ಹೋರಾಟದ ಮುಂಚೂಣಿ ನಾಯಕರಾದರು. ಭಯವನ್ನು ಗೆದ್ದ ನೆಲ್ಸನ್‌ ಮಂಡೇಲಾ ಕೊನೆಗೆ ಜನರ ಮನಸು ಗೆದ್ದರು. ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರಪತಿಯಾದರು.

ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌

Today Subhashita – Daily Kannada Quotes

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment